Connect with us

    JYOTHISHYA

    ಈ ನಾಲ್ಕು ರಾಶಿಯವರ ಬಾಳ ಸಂಗಾತಿಯ ಗುಣಲಕ್ಷಣಗಳು ಹೇಗಿರುತ್ತದೆ?

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂದು ಹಿರಿಯರು ಹೇಳಿರುವುದನ್ನ ನಾವು ಕೇಳಿರುತ್ತೇವೆ. ಜೀವನದ ಕಷ್ಟ ಸುಖಗಳು ಏನೇ ಬಂದರೂ ಪತಿ-ಪತ್ನಿಯರಲ್ಲಿ ಇರಬೇಕೆ ವಿನಹ ಹೊರಗಡೆ ಗೊತ್ತಾಗಬಾರದು. ಸಂಸಾರದ ಗುಟ್ಟು ವ್ಯಾದಿ ರಟ್ಟು ಅನ್ನುವ ಹಾಗೆ ಮನೆಯ ಸರ್ವನಾಶವಾಗುತ್ತೆ. ಹಣೆ ಬರಹದ ಪ್ರಕಾರ ಕೆಲವು ರಾಶಿಯವರಿಗೆ ಮಾತ್ರ ಒಳ್ಳೆಯ ಬಾಳ ಸಂಗಾತಿ ದೊರೆಯುತ್ತಾರೆ. ಆದರೆ ಇನ್ನುಳಿದ ರಾಶಿಗಳಿಗೆ ಅವರ ಕರ್ಮಗಳ ಅನುಸಾರ ಪತಿ-ಪತ್ನಿಯರು ಸಿಗುತ್ತಾರೆ. ಇವತ್ತಿನ ಲೇಖನದಲ್ಲಿ ಯಾವ ರಾಶಿಗಳಿಗೆ ಯಾವ ರೀತಿಯಾದಂತಹ ಗುಣಲಕ್ಷಣ ಇರುವ ಬಾಳ ಸಂಗಾತಿ ಸಿಗುತ್ತಾರೆ ಎನ್ನುವುದನ್ನು ತಿಳಿಯೋಣ..

    ಮೇಷ ರಾಶಿ: ಈ ಕೆಲವರಿಗೆ ಮಾತ್ರ ಬುದ್ಧಿ ಮಂದಗತಿಯಾಗಿದ್ದರೂ ಕೂಡ ಅವರ ಬಾಳ ಸಂಗಾತಿಯಲ್ಲಿ ಯಾವುದಾದರೂ ಒಂದು ಲೋಪದೋಷ ಇದ್ದಿರಬಹುದು. ಅಂದರೆ ಅವರು ತಾಳ್ಮೆಯಾಗಿರುವುದು ಸ್ವಲ್ಪ ಕಷ್ಟ. ಮಾತಿಗೆ ಮುಂಚೆನೆ ಸಿಡುಕುವ ಲಕ್ಷಣ ಹೊಂದಿರುತ್ತಾರೆ. ಮೂಗಿನ ತುದಿಯಲ್ಲಿ ಕೋಪ ಇರುತ್ತದೆ. ಆರಂಭದಲ್ಲೇ ಅವರನ್ನು ಸರಿಪಡಿಸಿಕೊಂಡು ಹೋದರೆ ಪರವಾಗಿಲ್ಲ. ಜಾಸ್ತಿ ಕೋಪ ಮಾಡಿಕೊಳ್ಳಲು ಅನುವು ಮಾಡಿಕೊಡಬೇಡಿ.

    ಕರ್ಕಟಕ ರಾಶಿ: ನೀವು ದಾಂಪತ್ಯ ಜೀವನದಲ್ಲಿ ನಿಮ್ಮ ಪತಿ ಅಥವಾ ಪತ್ನಿ ಜೊತೆ ಅನೇಕ ಏಳು ಬೀಳುಗಳನ್ನು ನೋಡಿರುತ್ತೀರಿ. ಕೆಲವು ಬಾರಿ ಅವರ ನಿಮ್ಮ ಕಷ್ಟಕ್ಕೆ ಹೆಗಲಾಗುತ್ತಾರೆ. ಆದರೆ ಅದು ಕೆಲವು ಬಾರಿ ಮಾತ್ರ.. ನಿಮ್ಮಿಂದ ಆದ ನೋವುಗಳಿಂದ ಅವರು ಮತ್ತೆ ಕೊರಗಿ ಸಹಾಯ ಮಾಡಲು ಬರುವುದು ಸ್ವಲ್ಪ ಕಷ್ಟವೇ. ಪತಿ ಪತ್ನಿ ಪರಸ್ಪರ ಹೊಟ್ಟೆಗೆ ಊಟ ಮಾಡುವುದರಿಂದ. ಸಮಸ್ಯೆಗಳನ್ನು ಮಾತನಾಡಿಕೊಂಡು ಬಗೆಹರಿಸಿಕೊಳ್ಳಬಹುದು.

    ತುಲಾ ರಾಶಿ: ನಿಮ್ಮ ಸ್ವಭಾವ ಮೌನವೇ ಆಗಿರಬಹುದು ಆದರೆ ನಿಮ್ಮ ಸಂಗಾತಿಯದಲ್ಲ. ತುಂಬಾ ಹೋರಾಟತನದ ಗಡಸಾದ ಮಾತುಗಳಿಂದ ಕೂಡಿರುತ್ತದೆ ಅವರ ವರ್ತನೆಗಳು. ಕೆಲವು ಬಾರಿ ಜಗಳಗಳಾಗುವುದು ಸರ್ವೆ ಸಾಮಾನ್ಯವಾಗಿರುತ್ತದೆ.. ಹೆಂಡತಿ ಅಥವಾ ಗಂಡನ ಮೇಲೆ ಒಂದು ಕಣ್ಣೀಡುವುದು ಒಳ್ಳೆಯದು. ನಿಮಗಿಂತ ಬೇರೆಯವರ ಮೇಲೆ ಆಕರ್ಷಿತರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಎಚ್ಚರಿಕೆ!
    ಯಾವುದು ಹೇಗೆ ಯಾರಿಗೆ ಕೊಡಬೇಕು ಅದನ್ನು ಹಾಗೆ ಕೊಡುವುದರಿಂದ ನಿಮ್ಮ ಸಂಗತಿ ನಿಮ್ಮ ಜೊತೆಗೆ ಉಳಿಯುತ್ತಾರೆ.

    ವೃಶ್ಚಿಕ ರಾಶಿ: ನೀವು ಅತೀವವಾದ ಶಾಸಕರಾಗಿರಬಹುದು, ಮನೆಗಿಂತ ನಿಮ್ಮ ಗಮನ ಬೇರೆ ಕಡೆ ಹೆಚ್ಚು ವಹಿಸಬಹುದು, ನಡುವೆ ಗಂಡ ಅಥವಾ ಹೆಂಡತಿಯನ್ನು ನಿರ್ಲಕ್ಷ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ದಾಂಪತ್ಯದಲ್ಲಿ ಬಿರುಕಾಗುವ ಸಾಧ್ಯತೆ ಹೆಚ್ಚು. ಒಂದು ಬಾರಿ ನಿಮ್ಮ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡರೆ ಮತ್ತೆ ಸರಿಪಡಿಸಲು ಸ್ವಲ್ಪ ಕಷ್ಟ.. ಒರಟಾದ ಬಾಳ ಸಂಗಾತಿಯನ್ನು ಸರಿಯಾದ ಪ್ರಭಾವಕ್ಕೆ ತರಬೇಕೆಂದರೆ ತಾಳ್ಮೆ ಮುಖ್ಯ.

    ಏನೇ ಆದರೂ ಗಂಡ ಹೆಂಡತಿ ಎನ್ನುವುದು ಅನ್ಯನ್ಯತೆಯಾದಂತಹ ಬೆಲೆಕಟ್ಟಲಾಗದ ಸುಂದರ ಅನುಭವದ ದಾಂಪತ್ಯ ಜೀವನ. ಈ ದಾಂಪತ್ಯ ಜೀವನದಲ್ಲಿ ಬೇಕಾಗಿರುವುದು ಪ್ರೀತಿ ತಾಳ್ಮೆ ಕರುಣೆ ಇಷ್ಟನ್ನ ಗಮನದಲ್ಲಿಟ್ಟುಕೊಂಡು. ಕೋಪ ಜಗಳದ ಬದಲು ಪ್ರೀತಿ ಕರುಣೆ ಶಾಂತಿ ಸಮಾಧಾನವನ್ನು ಕೊಡಬೇಕು. ಇಬ್ಬರಲು ಹೊಂದಾಣಿಕೆ ಅನ್ನೋದು ಅತೀ ಮುಖ್ಯವಾದದ್ದು. ಒಂದು ವೇಳೆ ದಾಂಪತ್ಯ ಜೀವನದಲ್ಲಿ ಜಗಳಗಳು ಬಂದಾಗ ಯಾರಾದರೂ ತಾಳ್ಮೆನ ವಹಿಸಬೇಕು. ಒಂದು ಮೌನಕ್ಕೆ ಸಾವಿರ ಪ್ರಶ್ನೆಗೆ ಉತ್ತರ ಕೊಡವ ಶಕ್ತಿ ಇರುತ್ತೆ..

    ನಿಮ್ಮ ಜೀವನದ ಬಾಳ ಸಂಗಾತಿ ನೀವು ಇಷ್ಟಪಟ್ಟ ಹಾಗೆ ಇರಬೇಕು ಅನ್ನುವುದಾದರೆ ಗುರುಗಳು ಮಾಡುವ ಪೂಜೆ ಪುನಸ್ಕಾರದಿಂದ ಮಾತ್ರ ಸಾಧ್ಯ. ಇವತ್ತೇ ಸಂಪರ್ಕಿಸಿ ಅದಕ್ಕಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ. ಪರಿಹಾರಗಳನ್ನು ಕೈಗೊಳ್ಳಬೇಕಾಗುತ್ತದೆ…9535156490

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply