Connect with us

    JYOTHISHYA

    ಶನಿವಾರ ರಾತ್ರಿ ಗುಪ್ತವಾಗಿ ಎಸೆದುಬಿಡಿ ಎಲ್ಲಾ ಹಣದ ಬಾಧೆ ಪರಿಹಾರ ಆಗುತ್ತೆ

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490


    ಜೀವನದ ಕಷ್ಟಗಳಿಂದ ಆಚೆ ಬರಲು, ಶತ್ರುಗಳಿಂದ ಮುಕ್ತಿ ಪಡೆದುಕೊಳ್ಳಲು, ಕಷ್ಟ ಸಮಸ್ಯೆಗಳಿಂದ ಮುಕ್ತಿಪಡೆಯಲು, ಸಾಲದ ಸಮಸ್ಯೆಗಳಿಂದ ತಂತ್ರಮಂತ್ರ ಸಮಸ್ಯೆಗಳಿಂದ ಆಚೆಬರಲು ಕೆಲವು ಉಪಾಯವನ್ನು ಶನಿವಾರದ ದಿನ ಮಾಡಲಾಗುತ್ತದೆ. ಜ್ಯೋತಿಷ್ಯದ ಪ್ರಯೋಗಗಳಲ್ಲಿ ಕಪ್ಪುಮೆಣಸಿನ ಕಾಳಿನ ಬಳಕೆಯಾಗುತ್ತದೆ. ಕಪ್ಪ್ಯುಮೆಣಸಿನ ಕಾಳುಗಳನ್ನು ಅಡುಗೆಯಲ್ಲಿ ಬಳಸಿದರೆ ಆಹಾರದ ಸ್ವಾದವು ಚೆನ್ನಾಗಿರುತ್ತದೆ. ನಕಾರಾತ್ಮಕ ಶಕ್ತಿಗಳು ದೂರವಿರುತ್ತದೆ. ಮನೆಯಲ್ಲಿ ಶುಭ ಮತ್ತು ಒಳ್ಳೆಯ ವಾತಾವರಣ ಹರಡುತ್ತದೆ.ಭಾಗ್ಯವನ್ನು ಬದಲಾಯಿಸುತ್ತದೆ.

    ಒಂದುವೇಳೆ ನಿಮ್ಮ ಮೇಲೆ ಶನಿದೇವರ ಸಮಸ್ಯೆಗಳೇನಾದರು ನಡಿಯುತ್ತಿದ್ದಾರೆ, ಇಲ್ಲಿ ಶನಿವಾರದ ದಿನ ಕಪ್ಪು ಬಣ್ಣದ ಬಟ್ಟೆಯಲ್ಲಿ ಕಪ್ಪು ಮೆಣಸಿನಕಾಯಿಗಳನ್ನು ಹಾಕಿ ಕಪ್ಪು ದಾರದಿಂದ ಕಟ್ಟಿ ಯಾವುದಾದ್ರೂ ವ್ಯಕ್ತಿಗೆ ದಾನ ಮಾಡಿರಿ ಅಥವಾ ಅರಳಿ ಮರದ ಕೆಳಗೆ ಇಟ್ಟುಬಿಡಿ ಅಥವಾ ಯಾವುದಾದ್ರೂ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಇಟ್ಟುಬಿಡಿ, ಇದರಿಂದ ಶನಿದೇವರ ಕೋಪದಿಂದ ಮುಕ್ತಿ ಸಿಗುತ್ತದೆ.

    ಅನಾರೋಗ್ಯ, ಹಣಕಾಸಿನ ಸಮಸ್ಯೆಗಳಿರುತ್ತವೆ ಇಂತಹ ಸಂದರ್ಭದಲ್ಲಿ ಶನಿವಾರದ ದಿನ 5 ಕಪ್ಪು ಮೆಣಸಿನಕಾಳುಗಳನ್ನು ತೆಗೆದುಕೊಂಡು ತಲೆಯಿಂದ 7 ಬಾರಿ ಉಲ್ಟಾ ತಿರುಗಿಸಬೇಕು ನಂತರ ಒಂದು ಹಾಳೆಯಲ್ಲಿ ಇವುಗಳನ್ನು ಇಟ್ಟು 4ದಾರಿ ಕೂಡಿದ ಜಾಗದಲ್ಲಿ ಹೋಗಿ ಪೂರ್ವಕ್ಕೆ ಮುಖಮಾಡಿ ನಿಂತು 4ದಿಕ್ಕಿನಲ್ಲಿ ಒಂದೊಂದು ಮೆಣಸಿನಕಾಳುಗಳನ್ನು ಎಸೆಯಬೇಕು. ಉಳಿದಿರುವ 1ಮೆಣಸಿನಕಾಳನ್ನು ಆಕಾಶದತ್ತ ಎಸೆಯಬೇಕು. ಹಿಂದೆ ತಿರುಗದೆ ಮರಳಿ ಬರಬೇಕು. ಇದರಿಂದ ಧನಲಾಭವಾಗುತ್ತದೆ,ಹಲವಾರು ಸಮಸ್ಯೆಗಳಿಂದ ಆಚೆ ಬರಲು ಸಹಾಯವಾಗುತ್ತದೆ. ಶತ್ರುಮುಕ್ತಿಗಾಗಿ ಸರಳ ಪ್ರಯೋಗವನ್ನು ತಿಳಿಸುತ್ತೇವೆ.5 ಅಥವಾ ನಿಮಗೆ ಎಷ್ಟು ಶತ್ರುಗಳಿರುತ್ತಾರೋ ಅಷ್ಟು ಮೆಣಸಿನಕಾಳುಗಳನ್ನು ತೆಗೆದುಕೊಂಡು ಭಾರವಾದ ವಸ್ತುವಿನಿಂದ ಅದನ್ನು ಜಜ್ಜಿ ಪುಡಿಮಾಡಬೇಕು.

    ಇದನ್ನು ಆಕಳ ಹಾಲಿಗೆ ಹಾಕಿ ಯಾವುದಾದ್ರೂ ಶಿವಲಿಂಗಕ್ಕೆ ಶನಿವಾರದ ದಿನ ಅರ್ಪಿಸಿ ಶತ್ರುಗಳಿಂದ ಮುಕ್ತಿದೊರಕಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳಬೇಕು.3 ಶನಿವಾರ ಇದೆ ರೀತಿಮಾಡಬೇಕು. ಒಂದುವೇಳೆ ಜೀವನದಲ್ಲಿ ನಕಾರಾತ್ಮಕಶಕ್ತಿ ಹೆಚ್ಚಾಗಿದೆಯೆಂದೆನಿಸುತ್ತಿದ್ದರೆ,ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ರೆ ಇಲ್ಲಿ ಒಂದು ಸರಳ ಪ್ರಯೋಗವನ್ನು ಮಾಡಿರಿ,ಇದು ನಿಮ್ಮ ದುರ್ಜನರನ್ನು ದೂರಮಾಡುತ್ತದೆ,ಶತ್ರುಗಳು ಶಾಂತವಾಗಿರುತ್ತಾರೆ.ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲವೆಂದರೆ ಚಿಕ್ಕ ಹಾಳೆಯನ್ನು ತೆಗೆದುಕೊಂಡು ನಿಮ್ಮ ಶತ್ರುವಿನ ಹೆಸರನ್ನು ಬರೆದು ಅದರಲ್ಲಿ ಕಪ್ಪುಮೆಣಸಿನ ಕಾಲುಗಳನ್ನಿಟ್ಟು ಅರಳಿ ಮರದ ಬಳಿ ಹೋಗಿ ತಲೆಯಮೇಲಿಂದ ಉಲ್ಟಾ 3ಬಾರಿ ತಿರುಗಿಸಿ ಆ ಗಿಡದ ಬೇರಿನ ಹತ್ತಿರ ಇವುಗಳನ್ನು ಎಸೆಯಬೇಕು.

    ಇದರಿಂದ ಶತ್ರುಗಳು ಶಾಂತವಾಗುತ್ತಾರೆ. ಕಪ್ಪು ಮೇಣಸಿನಕಾಳುಗಳನ್ನು ಅರಳಿ ಮರದ ಕೆಳಗೆ ಎಸೆಯಬೇಕು ಇದರ ಪ್ರಭಾವ ನಿಮಗೆ ಕಾಣಲು ಶುರುವಾಗುತ್ತದೆ. ಶನಿವಾರದ ದಿನ ರಾತ್ರಿ ಕಪ್ಪು ಮೆಣಸಿನ ಕಾಳುಗಳನ್ನು ತೆಗೆದುಕೊಳ್ಳಿ ಮನೆಯ ಮಧ್ಯದಲ್ಲಿ ನಿಂತುಕೊಂಡು ಶತ್ರುಗಳ ಹೆಸರನ್ನು ಅಥವಾ ತಂತ್ರ ಮಂತ್ರದ ತೊಂದರೆಯಿರುವ ವ್ಯಕ್ತಿಯ ತಲೆಯಮೇಲಿಂದ 3 ಬಾರಿ ಉಲ್ಟಾ ತಿರುಗಿಸಿ ಮನೆಯ ಮುಖ್ಯದ್ವಾರದ ಬಳಿ ಹೋಗಿ ಎಡಗೈಇಂದ ಹೊರಗೆಸೆಯಿರಿ.ಇದನ್ನು ರಾತ್ರಿ ಸಮಯದಲ್ಲಿ ಮಾಡಬೇಕು. ಇದರಿಂದ ಶತ್ರುಗಳ ಸಮಸ್ಯೆ ತಂತ್ರ ಮಂತ್ರಗಳಿಂದ ಪರಿಹಾರ ಸಿಗುತ್ತದೆ.ಹಣಕಾಸಿನ ತೊಂದರೆ ದೂರವಾಗಿ ಶನಿದೇವರ ಕೃಪೆ ಸಿಗುತ್ತದೆ.

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply