Connect with us

    JYOTHISHYA

    ಬೇಗ ಮದುವೆ ಯೋಗ ಕೂಡಿ ಬರಬೇಕು ಅಂದುಕೊಂಡಿರುವವರು ಈ ಸಣ್ಣ ಕೆಲಸ ಮಾಡಿ ಐದು ದಿನದಲ್ಲಿ ಪರಿಹಾರ ಆಗುತ್ತೆ

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ನಮಸ್ಕಾರ ಪ್ರಿಯ ಸ್ನೇಹಿತರೇಪ್ರತಿಯೊಬ್ಬರ ಜೀವನದಲ್ಲೂ ಕೂಡ ಮದುವೆ ಎಂಬುದು ತುಂಬಾ ಪ್ರಮುಖವಾಗಿರುತ್ತದೆ. ಕೆಲವೊಂದು ಬಾರಿ ನಾವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಮದುವೆ ಯೋಗ ಎಂಬುದು ಕೂಡಿ ಬರುವುದಿಲ್ಲ, ಇದರಿಂದ ನಮಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ. ಕೆಲವೊಂದಿಷ್ಟು ಜನ ಮಾನಸಿಕವಾಗಿಯೂ ಕೂಡ ಅನೇಕ ತೊಂದರೆಗಳನ್ನು ಎದುರಿಸುತ್ತಿರುತ್ತಾರೆ. ಬೇಗ ಮದುವೆ ಕೂಡಿ ಬರಬೇಕು, ನಿಮ್ಮ ಸುಖ ಸಂಸಾರ ಜೀವನ ಕೂಡ ಉತ್ತಮವಾಗಿರಬೇಕು ಅಂದುಕೊಂಡಿದ್ದರೆ ಈ ಪರಿಹಾರ ಕ್ರಮವನ್ನು ನೀವು ಅನುಸರಿಸುವುದು ಮುಖ್ಯ.

    ಪದೇ ಪದೇ ವಿವಾಹದಲ್ಲಿ ಏನಾದರೂ ಸಮಸ್ಯೆ ಉಂಟಾಗುತ್ತಿರುವುದು ಅಥವಾ ಯಾವುದಾದರೂ ಅಡೆ-ಚಡನೆಗಳು ಬರುತ್ತಿರುವುದು ಇದರಿಂದಾಗಿ ವಿವಾಹ ಯೋಗವೇ ತಪ್ಪಿ ಹೋಗುತ್ತಾ ಇದ್ದರೆ ಈ ಕ್ರಮವನ್ನ ನೀವು ಅನುಸರಿಸುವುದರಿಂದ ತುಂಬಾ ಪ್ರಯೋಜನಗಳನ್ನು ಪಡೆಯುತ್ತೀರಿ ಮತ್ತು ಮುಂದಿನ ದಿನಗಳಲ್ಲಿ ವಿವಾಹ ಯೋಗ ಕೂಡ ಕೂಡಿಬರುತ್ತದೆ.

    ವಧು ಅಥವಾ ವರವನ್ನ ನೀವೇನಾದರೂ ಹುಡುಕುತ್ತಾ ಇದ್ದರೆ ನಿಮಗೆ ಮದುವೆ ಯೋಗ ಇದ್ದಾಗ ಆ ಸಮಯದಲ್ಲಿ ಏನಾದರೂ ವಧು ಅಥವಾ ವರ ಸಿಗದೇ ಇದ್ದರೆ ಅನೇಕ ರೀತಿಯ ತೊಂದರೆಗಳು ಎದುರಿಸಬೇಕಾಗುತ್ತದೆ. ಕೆಲವೊಂದು ಬಾರಿ ಜಾತಕ ಕೂಡಿ ಬರದೇ ಇರುವುದು, ಗಣಗಳಲ್ಲಿ ತೊಂದರೆ ಇರುವುದು,ಈ ರೀತಿ ಇದ್ದಾಗ ಮದುವೆ ಯೋಗ ಎಂಬುದು ಪದೇ ಪದೇ ತಪ್ಪಿ ಹೋಗುತ್ತಾ ಇರುತ್ತವೆಹಿರಿಯರು ಮಾಡಿರುವ ತಪ್ಪಿನಿಂದಾಗಿರಬಹುದು ಅಥವಾ ಏನಾದರೂ ತೊಂದರೆ ಗಳಿಂದಾಗಿರಬಹುದು ಆದ್ದರಿಂದ ನಮಗೆ ಮದುವೆ ಯೋಗ ಎಂಬುದು ಕೂಡಿ ಬರುವುದಿಲ್ಲ ಈ ರೀತಿಯ ಸಂದರ್ಭಗಳು ಏನಾದರೂ ನೀವು ಕೂಡ ಅನುಭವಿಸುತ್ತಾ ಇದ್ದರೆ ಈ ಉತ್ತಮ ಪರಿಹಾರ ಕ್ರಮವನ್ನ ಅನುಸರಿಸಿ ಖಂಡಿತವಾಗಿಯೂ ನೀವು ಬದಲಾವಣೆ ಕಾಣುತ್ತಿರಿ ಮತ್ತು ನಿಮಗೆ ಮದುವೆ ಯೋಗವು ಕೂಡ ಸಹ ಕೂಡಿಬರುತ್ತದೆ.

    ಕೆಲವೊಂದು ಬಾರಿ ನಮಗೆ ಮದುವೆ ಯೋಗ ಕೂಡಿ ಬಂದಾಗ ನಾವು ಅದನ್ನ ಹೆಚ್ಚಾಗಿ ಗಮನಹರಿಸದೆ ಅವುಗಳನ್ನ ನಿರ್ಲಕ್ಷ ಮಾಡಿರುವುದು ಕೂಡ ನಮಗೆ ತೊಂದರೆಯನ್ನು ಉಂಟುಮಾಡುತ್ತದೆ. ಆದ್ದರಿಂದ ನಿಮಗೆ ಮದುವೆ ಯೋಗ ಕೂಡಿ ಬರಬೇಕು ಎಂದರೆ ಈ ಉತ್ತಮ ಕ್ರಮವನ್ನು ಅನುಸರಿಸಿ ನಿಮ್ಮ ಜೀವನದಲ್ಲಿ ಬೇಗ ಮದುವೆಯಾಗುತ್ತದೆ ಮತ್ತು ಒಳ್ಳೆಯ ಸಂಸಾರವನ್ನು ನಡೆಸಲು ಸಾಧ್ಯ.

    ನಿಮ್ಮ ಜಾತಕದಲ್ಲಿ ಯಾವುದಾದರೂ ದೋಷಗಳಿದ್ದರೆ ಮಾತ್ರ ಮದುವೆ ಯೋಗದಲ್ಲಿ ಸಮಸ್ಯೆಗಳು ಉಂಟಾಗುತ್ತಿರುತ್ತದೆ ಅದರಲ್ಲೂ ಹೆಚ್ಚಾಗಿ ಕುಜ ದೋಷ ಹಾಗೂ ಸರ್ಪದೋಷಗಳು ಹೆಚ್ಚಾಗಿರುತ್ತದೆ. ಆದ್ದರಿಂದ ಅವುಗಳನ್ನು ನೀವು ದೂರ ಮಾಡಿಕೊಂಡರೆ ಮಾತ್ರ ನಿಮ್ಮ ವಿವಾಹದಲ್ಲಿ ಏನಾದರೂ ತೊಂದರೆಗಳಿದ್ದರೆ ಅವುಗಳನ್ನು ನೀವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಬೇಗ ಮದುವೆ ಯೋಗ ಕೂಡಿ ಬರಬೇಕು ಅಂದುಕೊಂಡಿದ್ದರೆ ಇದೇ ಪರಿಹಾರ ಕ್ರಮವನ್ನು ಅನುಸರಿಸುವುದು ಮುಖ್ಯ.
    ಬೇಗ ಮದುವೆ ಯೋಗ ಕೂಡಿ ಬರಬೇಕು ಅಂದುಕೊಂಡಿರುವವರು ಈ ಸಣ್ಣ ಕೆಲಸ ಮಾಡಿ ಐದು ದಿನದಲ್ಲಿ ಪರಿಹಾರ ಆಗುತ್ತೆ.

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply