Connect with us

LATEST NEWS

ಪಣಂಬೂರು ಬೀಚ್ ನಲ್ಲಿ ನ್ಯಾಯತರ್ಪು ಗ್ರಾಮದ ಬಿ.ಕಾಂ ವಿಧ್ಯಾರ್ಥಿ ನೀರುಪಾಲು

ಪಣಂಬೂರು ಬೀಚ್ ನಲ್ಲಿ ನ್ಯಾಯತರ್ಪು ಗ್ರಾಮದ ಬಿ.ಕಾಂ ವಿಧ್ಯಾರ್ಥಿ ನೀರುಪಾಲು

ಮಂಗಳೂರು ಅಕ್ಟೋಬರ್ 14: ನ್ಯಾಯತರ್ಪು ಗ್ರಾಮದ ವಿದ್ಯಾರ್ಥಿ ಪಣಂಬೂರು ಸಮುದ್ರದಲ್ಲಿ ನೀರು ಪಾಲಾದ ಘಟನೆ ನಿನ್ನೆ ನಡೆದಿದೆ.
ನ್ಯಾಯತರ್ಪು ಗ್ರಾಮದ ಕಜೆ ನಿವಾಸಿ ಶ್ರೀ ಮತಿ ಬೇಬಿ ಮತ್ತು ಕೇಶವ ಪೂಜಾರಿ ದಂಪತಿ ಪುತ್ರ ಸುಧಾರಾಜ್ 19 ಮೃತ ಬಾಲಕ.

ಬೆಳ್ತಂಗಡಿ ತಾಲೂಕಿನ ಮೇಲಂತ ಬೆಟ್ಟು ಪೃಥಮ ದರ್ಜೆ ಪದವಿ ಕಾಲೇಜಿನಲ್ಲಿ 2ನೇ ವರ್ಷದ ಬಿ.ಕಾಂ.ವಿದ್ಯಾರ್ಥಿಯಾಗಿರುವ ಇತ ತನ್ನ ಸುಮಾರು 10 ಜನ ಸಹಪಾಠಿ ಗೆಳೆಯರೊಂದಿಗೆ ಸೇರಿ ಮಂಗಳೂರಿನ ಪಣಂಬೂರು ಸಮುದ್ರಕ್ಕೆ ಸ್ಥಾನ ಮಾಡಲೆಂದು ಹೋಗಿ ಸಮುದ್ರಕ್ಕೆ ಇಳಿದಿರುತ್ತಾರೆ. ಈ ಸಮಯದಲ್ಲಿ ತೆರೆಗಳ ಅರ್ಬಟ ಜೊರಾಗಿದ್ದ ಕಾರಣ ವಿಧ್ಯಾರ್ಥಿ ನೀರಿನ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾನೆ. ಸಹಪಾಠಿಗಳು ಹಾಗೂ ಮೀನುಗಾರರು ರಕ್ಷಿಸುವುದಕ್ಕಾಗಲಿಲ್ಲ. ಬಾಲಕನ ಮೃತ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *