MANGALORE
ವಿಜಯ ದಶಮಿ ಪ್ರಯುಕ್ತ RSS ಪಥ ಸಂಚಲನ
ಮಂಗಳೂರು ಸೆಪ್ಟೆಂಬರ್ 30: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ನಗರದಲ್ಲಿ ಪಥ ಸಂಚಲನ ನಡೆಸಿದರು. ವಿಜಯ ದಶಮಿ ಪ್ರಯುಕ್ತ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಸಮವಸ್ತ್ರ ಧರಿಸಿದ ಆರ್ ಎಸ್ ಎಸ್ ನ ನೂರಾರು ಗಣವೇಷಧಾರಿಗಳು ನಗರದ ಬೀದಿಗಳಲ್ಲಿ ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿದರು.
ನಗರದ ಕೇಂದ್ರ ಮೈದಾನಲ್ಲಿ ಸಮಾವೇಶಗೊಂಡ ಗಣವೇಷಧಾರಿಗಳ ಪಥಸಂಚಲನ ಅಲ್ಲಿಂದ ಬಂದರು ಪ್ರದೇಶ, ರಥಬೀದಿ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಕೆಂದ್ರ ಮೈದಾನಿನಲ್ಲಿ ಸಮಾಪನಗೊಂಡಿತು.
You must be logged in to post a comment Login