LATEST NEWS
ರಾಘವೇಂದ್ರ ಬಳ್ಕೂರಾಯ ಎ.ಎಸ್.ಐ ಆಗಿ ಸೇವಾ ಪದೋನ್ನತಿ
ಮಂಗಳೂರು ಜುಲೈ 31: ಕಳೆದ 24 ವರ್ಷಗಳಿಂದ ರಾಜ್ಯ ಗುಪ್ತಚರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಘವೇಂದ್ರ ಬಳ್ಕೂರಾಯ ಎ.ಎಸ್.ಐ ಆಗಿ ಸೇವಾ ಪದೋನ್ನತಿ ಹೊಂದಿ ದಕ್ಷಿಣಕನ್ನಡ ಜಿಲ್ಲಾ ಗುಪ್ತವಾರ್ತಾದಳಕ್ಕೆ ವರ್ಗಾವಣೆಗೊಂಡಿದ್ದಾರೆ.
ಉಡುಪಿ ಹಾಗು ದಕ್ಷಿಣಕನ್ನಡ ಜಿಲ್ಲೆಯ ಹಲವು ಪೋಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದಮ ರಾಘವೇಂದ್ರ ಬಳ್ಕೂರಾಯ ಮೂಲತ ವಿಟ್ಲ ನಿವಾಸಿಯಾಗಿದ್ದಾರೆ. 24 ವರ್ಷಗಳ ಹಿಂದೆ ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾವಣೆಗೊಂಡಿದ್ದ ಅವರು ಗುಪ್ತಚರ ವಿಭಾಗದಲ್ಲಿ ಹೆಚ್ಚಿನ ಅನುಭವವನ್ನೂ ಹೊಂದಿದ್ದಾರೆ.
You must be logged in to post a comment Login