Connect with us

    JYOTHISHYA

    ಅಗಸ್ಟ್ 10 ರಿಂದ 16 ರ ತನಕ ವಾರ ಭವಿಷ್ಯ

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ಎಲ್ಲರಿಗೂ ನಮಸ್ಕಾರ, ಇಂದಿನ ಸಂಚಿಕೆಯಲ್ಲಿ ಸಂಖ್ಯಾ ಶಾಸ್ತ್ರದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 10 ರಿಂದ 16 ರ ತನಕ ವಾರ ಭವಿಷ್ಯ ತಿಳಿದುಕೊಳ್ಳಿ

    ಮೇಷ ರಾಶಿ:- ಇದು ಅಗಸ್ಟ್ ತಿಂಗಳ ಎರಡನೇ ವಾರವಾಗಿದ್ದು ಸೂರ್ಯನ್ನು ಪಂಚಮ ರಾಶಿಯನ್ನು ಪ್ರವೇಶಿಸುವನು ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಉತ್ತಮ ಕಾಲವಾಗಿದೆ.. ರಾಶಿಯ ಅಧಿಪತಿಯು ದ್ವಿತೀಯದಲ್ಲಿರುವುದು ಮಾತಿನಿಂದ ಧನ ಆರೋಗ್ಯ ಲಾಭವನ್ನು ಪಡೆಯಬಹುದು. ಮನೆಯವರಿಂದ ದನ ಲಾಭವು ಆಗಲಿದೆ, ಸಂಗಾತಿಯ ವಿಷಯದಲ್ಲಿ ಮನಸ್ಸ್ತಾಪ ಕಾಣಿಸುವುದು ಸ್ನೇಹಿತ ಬಳಗ ದೊಡ್ಡದಾಗಲಿದೆ. ಯಾರನ್ನಾದರೂ ಅಪಮಾನ ಮಾಡಿಸುವುದು ಬೇಡ. ನಿಮಗೆ ಬರುವುದು ಕ್ಷಮಿಸುವ ಗುಣವೇ ನಿಮಗೆ ಭೂಷಣವಾಗಲಿದೆ ಅದನ್ನು ಉಳಿಸಿಕೊಳ್ಳುವುದು ಮುಖ್ಯ.

    ವೃಷಭ ರಾಶಿ
    ಅಗಸ್ಟ್ ತಿಂಗಳ ಎರಡನೇ ವಾರ ನಿಮಗೆ ಮಿತ್ರ ಫಲವಿದೆ. ಸ್ವಾರಶಿಯಲ್ಲಿ ಗುರು ಕುಜರು ಇದ್ದರು ನೆಮ್ಮದಿಯನ್ನು ಕಾಣುವುದು ಕಷ್ಟವಾಗುವುದು. ನಿರಂತರ ಪರಿಶ್ರಮದಿಂದ ಮತ್ತೆ ಮತ್ತೆ ಆಯಾಸಗೊಳ್ಳಬೇಕಾಗುತ್ತದೆ. ನಿಮ್ಮ ನಡೆಯಲ್ಲಿ ಧೈರ್ಯವಿರುವುದು ಯಾವುದೇ ಅಮೂಲ್ಯ ವಸ್ತುಗಳನ್ನು ಇಟ್ಟುಕೊಳ್ಳಲು ಕಷ್ಟವಾಗುವುದು ಬೇರೆಯವರಿಗೆ ಗೌರವವನ್ನು ಕೊಟ್ಟು ನೀವು ಪಡೆಯುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ. ವಿದೇಶದಿಂದ ಮರಳಿ ಬರಬಹುದು. ಸಂಗಾತಿಯಿಂದ ಕ್ಲೇಶವನ್ನು ಅನುಭವಿಸಬೇಕಾಗಿತ್ತು. ಮಹಾದೇವಿಯನ್ನು ನಾನ ಪ್ರಕಾರವಾಗಿ ಆರಾಧಿಸಿ.

    ಮಿಥುನ ರಾಶಿ
    ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ ನಿಮಗೆ ಅಶುಭವು ಹೆಚ್ಚು ಕಾಣಿಸುವುದು ಏನೋ ಮಾಡಲು ಹೋಗಿ ಕೊನೆಗೆ ನಿಮ್ಮ ಬುಡಕ್ಕೆ ಬರುವುದು. ಯಾವುದನ್ನು ಸಹಿಸುವ ಮನಸ್ಥಿತಿ ನಿಮಗೆ ಇಲ್ಲ. ತಾಳ್ಮೆ ಕೊರತೆ ಬಹುವಾಗಿ ಕಾಣಿಸುವುದು ನಿಮ್ಮ ಬಗ್ಗೆ ನಿಮಗೆ ಪೂರ್ಣವಾದ ಭರವಸೆ ಇರದೆ ಎಲ್ಲದಕ್ಕೂ ಇಂದೇಟು ಹಾಕುವಿರಿ ಉದ್ಯೋಗದಲ್ಲಿ ನಿಮಗೆ ಖುಷಿ ಸಿಗದು ಉದ್ವೇಗದಲ್ಲಿ ಸಂಬಂಧವನ್ನು ಕಳೆದುಕೊಳ್ಳುವಿರಿ. ವಿಷ್ಣುವಿನ ಆರಾಧನೆ ನಿಮಗೆ ಉತ್ಸಾಹವನ್ನು ತಂದುಕೊಡುತ್ತದೆ.

    ಕರ್ಕಾಟಕ ರಾಶಿ
    ಈ ತಿಂಗಳ ಎರಡನೇ ವಾರ ನಿಮಗೆ ಶುಭ ಫಲ. ದಶಮಾಧಿಪತಿಯು ಏಕದಶದಲ್ಲಿ ಇದ್ದು ಉದ್ಯೋಗದಲ್ಲಿ ನೆಮ್ಮದಿಯನ್ನು ಆದಾಯವನ್ನು ಹೆಚ್ಚಿಸುವುದು ಶತ್ರುಗಳಿಂದ ನೀವು ದೂರವಿರಬೇಕು. ತಂದೆಯಿಂದ ಆರ್ಥಿಕಸಹಕಾರ ಸಿಗಲಿದೆ.. ನಿಮ್ಮ ಆತ್ಮಬಲವು ತಗ್ಗೂವುದು. ಸಂಗಾತಿಯ ಮಾತನ್ನು ನೀವು ಕೇಳಲಾರೀರಿ ಮಕ್ಕಳಿಂದ ನಿಮಗೆ ಪ್ರೀತಿ ಸಿಗುವುದು ಬೇಡದಿರುವ ವಸ್ತುಗಳನ್ನು ದೂರವಿಡಿವಿರಿ. ✨ಅಂಬಿಕೆಯನ್ನ ಉಪಾಸನೆ ಮಾಡಿ ✨

    ಸಿಂಹ ರಾಶಿ
    ಈ ತಿಂಗಳ ಎರಡನೇ ವಾರ ಮಿತ್ರ ಫಲದ ಪ್ರಾಪ್ತಿಯಾಗಲಿದೆ ಸೂರ್ಯನು ಸ್ವಾಗ್ರಹಕ್ಕೆ ಆಗಮಿಸುವ ಕಾರಣ ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಚಿಕಿತ್ಸೆಯ ಮೂಲಕ ಪರಿಹಾರ ಮಾಡಿಕೊಳ್ಳಬೇಕಾಗುವುದು ಮಕ್ಕಳ ಬಗ್ಗೆ ನಿರ್ಲಕ್ಷ್ಯ ಮಾಡಿವಿರಿ. ವೃತ್ತಿಯಲ್ಲಿ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಅಮೂಲ್ಯ ವಸ್ತುಗಳನ್ನು ಹಾಳು ಮಾಡಿಕೊಳ್ಳುವಿರಿ. ಸುಂದರ ಸ್ಥಳಗಳಿಗೆ ಪ್ರವಾಸ ಹೋಗುವಿರಿ. ನಿಮ್ಮ ಮಾತು ಒರಟು ಹಾಗೂ ಆಸತ್ಯಂದ ಕೂಡಿರಲಿದೆ. ಆದಕಾರಣ ಯಾರು ನಿಮ್ಮನ್ನು ಆಧರಿಸಲು ಇಷ್ಟ ಪಡುವುದಿಲ್ಲ ಸೂರ್ಯ ನಮಸ್ಕಾರವನ್ನು ಶ್ರದ್ಧಾಭಕ್ತಿಯಿಂದ ಮಾಡಿ.

    ಕನ್ಯಾ ರಾಶಿ
    ನಿಮಗೆ ಈ ವಾರ ಶುಭ ಶುಭ ಸೂರ್ಯಯನ್ನು ದ್ವಾದಶ ಸ್ಥಾನ ಹಾಗೂ ಸುಕ್ಷೇತ್ರಕ್ಕೆ ಬರಲಿದ್ದಾನೆ ರಾಶಿಯ ಅಧಿಪತಿಯು ದ್ವಾದಶದಲ್ಲಿರುವನು. ಭಯ ಯಾವುದನ್ನು ಮಾಡುದಿದ್ದರೂ ಆತ್ಮವೇ ಹಿಂಜರಿಯುತ್ತದೆ ವೈವಾಹಿಕ ಜೀವನವನ್ನು ನಡೆಸಲು ಕಸರತ್ತು ಮಾಡಬೇಕಾಗುವುದು. ಸಂಗಾತಿಯನ್ನು ಸಮಾಧಾನದಿಂದ ಕರೆದುಯ್ಯುವುದೇ ನಿಮಗೆ ಸವಾಲು ಬಂಧುಗಳನ್ನು ಉಪಾಯದಿಂದ ಮನವೊಲಿಸುವಿರಿ. ಭೂಮಿಯ ವ್ಯವಹಾರ ಅಥವಾ ಖರೀದಿಗೆ ಒಳ್ಳೆಯದಲ್ಲ ವಾಹನಗಳ ಬಗ್ಗೆ ಸುಮ್ಮನಿರುವುದು ಸೂಕ್ತ ಗುರು ಸೇವೆಯಿಂದ ಆಪತ್ತು ದೂರವಾಗುವುದು….

    ತುಲಾ ರಾಶಿ

    ಈ ರಾಶಿಯವರಿಗೆ ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಅಶುಭ ಸೂರ್ಯನು ಏಕದಶ ಸ್ಥಾನಕ್ಕೆ ಬಂದು ಸ್ಥಾನಮಾನ ಗೌರವ ಉದ್ಯೋಗದಲ್ಲಿ ಪ್ರಗತಿ ಸರ್ಕಾರದ ಕಾರ್ಯದಲ್ಲಿ ಸಲೀಸಾಗಿ ಎಲ್ಲವೂ ಆದರೂ ನೆಮ್ಮದಿ ಪಡೆಯುವುದು ಕಷ್ಟವಾಗಿದೆ. ಎಲ್ಲಿಗೆ ಹೋದರು ಮಾನಸಿಕ ಕಿರಿಕಿರಿ ನಿಮ್ಮನ್ನು ಬಾಧಿಸುವುದು. ಎಲ್ಲರ ಮಾತುಗಳು ನಿಮಗೆ ಹೇಳಿದಂತೆ ಅನಿಸುವುದು. ಯಾರನ್ನೂ ದ್ವೇಷಿಸುವಂತಿಲ್ಲ. ಚಡಪಡಿಕೆಯಲ್ಲಿ ಇರುವಿರಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರದು. ಲಕ್ಷ್ಮೀನಾರಾಯಣ ಉಪಾಸನೆ ಅಗತ್ಯ.

    ವೃಶ್ಚಿಕ ರಾಶಿ
    ರಾಶಿ ಚಕ್ರದ 8ನೇ ರಾಶಿಯವರಿಗೆ ಈ ವಾರ ಶುಭ ವೃತ್ತಿಯಲ್ಲಿ ತೊಡಗಿಕೊಳ್ಳಲು ಕಷ್ಟವಾದೀತು ಆರ್ಥಿಕ ಸ್ಥಿತಿಯ ಬಗ್ಗೆ ಚಿಂತೆ ಭಕ್ತಿಯು ಕೂಡ ಆಗಿದ್ದು ಬೇರೆ ಚಟುವಟಿಕೆ ಹೆಚ್ಚಾಗುವುದು ಸಂಗಾತಿಯನ್ನು ಅನುಸರಿಸುವಿರಿ. ಕಲಹಗಳು ದಾಂಪತ್ಯದಲ್ಲಿ ಕಡಿಮೆ ಆಗಲಿದೆ. ಸರ್ಕಾರದ ಉದ್ಯೋಗದಲ್ಲಿ ಕಾರ್ಯದಲ್ಲಿ ಒಳ್ಳೆಯ ಹೆಸರನ್ನು ಪಡೆಯುವಿರಿ ನಿಮ್ಮ ಯೋಜನೆಗಳಿಗೆ ಸರಿಯಾದ ರೂಪ ಸಿಗಲಿದೆ.
    ಮಕ್ಕಳ ವಿಚಾರದಲ್ಲಿ ನಿಮಗೆ ನಿರ್ಲಕ್ಷೆ ಬೇಡ ವಿದೇಶದಿಂದ ಒಳ್ಳೆಯ ಸಿಹಿ ಸುದ್ದಿ ಸಿಗಲಿದೆ
    ವಾಹನದಿಂದ ಶರೀರಕ್ಕೆ ತೊಂದರೆ ಆಗುವುದು. ಮಹಾಗೌರಿಯನ್ನು ಆರಾಧಿಸಿ

    ಧನು ರಾಶಿ

    ಈ ರಾಶಿಯವರಿಗೆ ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ ಅಶುಭ ನಿಮ್ಮ ನೆಮ್ಮದಿ ಸುಖಕ್ಕೆ ಬಂಧುಗಳಿಂದ ತೊಂದರೆ ಬರಲಿದೆ. ಹೊರಟು ಮಾತುಗಳನ್ನು ಆಡಬೇಕಾಗುವುದು ಸಜ್ಜನರ ವೈರವನ್ನು ಬೆಳೆಸಿಕೊಳ್ಳುವಿರಿ ವೈವಾಹಿಕ ಸಂಬಂಧವು ಬಂಧುಗಳಿಂದ ತಪ್ಪಿ ಹೋಗುವುದು. ವೃತ್ತಿಯಲ್ಲಿ ನಿಮಗೆ ಅಸಮಾಧಾನ, ಯಾರ ಮಾತನ್ನು ಕೇಳಬೇಕು ಎನ್ನುವ ಗೊಂದಲ. ಮನೆಯಲ್ಲೂ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುವುದು ದೈವಾನುಗ್ರಹ ಕಣಿಮೆ ಇರುವುದು ಧಾರ್ಮಿಕ ಆಚರಣೆಗಳನ್ನು ಬುದ್ಧಿಪೂರಕವಾಗಿ ಮಾಡಬೇಕಾಗುವುದು ಗುರು ಚರಿತ್ರೆಯನ್ನು ಗುರುವಾರದೊಂದು ಪಠಿಸಿ

    ಮಕರ ರಾಶಿ
    ಈ ತಿಂಗಳ ಎರಡನೇ ವಾರ ರಾಶಿ ಚಕ್ರದ 10ನೇ ರಾಶಿಯವರಿಗೆ ಶುಭ ರಾಶಿಯ ಅಧಿಪತಿಯು ದ್ವಿತೀಯದಲ್ಲಿ ಹುಚ್ಚ ಸ್ಥಾನದಲ್ಲಿ ಇದ್ದು ಆರ್ಥಿಕ ತೊಂದರೆಯನ್ನು ನಿಭಾಯಿಸುವನು ಸರ್ಕಾರದಿಂದ ಬರುವ ಆದಾಯವು ನಿಮಗೆ ಸಿಗಲಿದೆ ಶುಕ್ರನು ಆಸ್ಥಾನದ ಕಾರಣ ಸಂಗಾತಿಯು ಜೊತೆ ಹೊಂದಾಣಿಕೆ ಕಷ್ಟವೆನಿಸುವುದು ಉದ್ಯೋಗದಲ್ಲಿ ನೀವು ಖುಷಿಯಿಂದ ಕೆಲಸ ಮಾಡಲಾಗದು ಏನಾದರೂ ಕಿರಿಕಿರಿ ನಿಮ್ಮಲ್ಲಿ ಇರುವುದು ಮಕ್ಕಳಿಂದ ಆರ್ಥಿಕ ನೆರವನ್ನು ಪಡೆಯುವುದು ಆಗುತ್ತದೆ ನೀವು ಅಂದುಕೊಂಡಷ್ಟು ಆಧಾರಥಿತ್ಯ ಸಿಗದು ಶಿವನನ್ನು ಅಭಿಷೇಕದಿಂದ ಆರಾಧಿಸಿ

    ಕುಂಭ ರಾಶಿ

    ಅಗಸ್ಟ್ ತಿಂಗಳ ಎರಡನೇ ವಾರ ನಿಮಗೆ ಅಧಿಕ ಶುಭವಿದ್ದರೂ ತಂದೆ ಮಕ್ಕಳ ಮೇಲೆ ವೈಶಮ್ಯ ಬರುವುದು ಸೂರ್ಯನು ಈ ವಾರ ಸ್ವಾರಾಶಿಗೆ ವರ್ಷಗಳ ನಂತರ ಪ್ರವೇಶಿಸಲಿದ್ದಾನೆ ಗುರು ಬಲವು ಪೂರ್ಣವಾಗಿ ನಿಮಗೆ ಇಲ್ಲ ಆದ ಕಾರಣ ಯಾವುದೇ ನಕಾರಾತ್ಮಕ ಅಂಶಗಳನ್ನು ಬೆಳೆಯಲು ಬಿಡುವುದು ಬೇಡ ದಾಂಪತ್ಯದಲ್ಲಿ ಕೂಡ ಮನಸ್ತಾಪ ಬರುವುದು ತಾಳ್ಮೆಯಿಂದ ಒಂದಾಗಿ ದಾಟಲು ಪ್ರಯತ್ನಿಸಿ ಹನುಮಾನ್ ಚಾಲೀಸ ಪಟ್ಟಣವು ನಿಮ್ಮಲ್ಲಿ ಧೈರ್ಯವನ್ನು ಆತ್ಮವಿಶ್ವಾಸವನ್ನು ಹೆಚ್ಚಿಸುವುದು

    ಮೀನ ರಾಶಿ
    ಈ ತಿಂಗಳ ಎರಡನೇ ವಾರ ನಿಮಗೆ ಮಿಶ್ರಫಲ ಸೂರ್ಯನು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರ ಹಾಗೂ ಬುಧರು ಇದೇ ರಾಶಿಯಲ್ಲಿ ಇರುವುದರಿಂದ ಶುಕ್ರ ಸ್ಥಾನವಾದ ಕಾರಣ ಸಂಗಾತಿಯ ಮಾತಿಗೆ ಅನಾದರ ತೋರಿಸುವಿರಿ ಬುದ್ಧಿವಂತಿಕೆಯಿಂದ ನಿಭಾಯಿಸುವ ಅವಶ್ಯಕತೆ ಇರುವುದು ವಿವಾಹ ಕಾರ್ಯದಲ್ಲಿ ಹಿನ್ನಡೆಯಾಗಲಿದೆ ಅನಗತ್ಯ ಆಲೋಚನೆಯನ್ನು ಪ್ರಯತ್ನವಾಗಿ ಪೂರಕವಾಗಿ ಬಿಡಬೇಕಾಗಿತ್ತು ಭೂ ವಿವಾಹದವನ್ನು ಹೋರಾಟದ ಮೂಲಕ ಗೆಲ್ಲುವಿರಿ ಉತ್ತಮ ಸ್ನೇಹಿತರು ನಿಮಗೆ ಸಿಗುವರು ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಲೇ ಇರುವುದು ನಾಗದೇವರ ಉಪಾಸನೆಯನ್ನು ಮಾಡಿ ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ :-

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply