Connect with us

    DAKSHINA KANNADA

    ಸಿಎಎ ಎನ್ ಆರ್ ಸಿ ವಿರೋಧಿಸಿ ಆಟೋಗಳಲ್ಲಿ ಭಿತ್ತಿಪತ್ರಗಳು..

    ಸಿಎಎ ಎನ್ ಆರ್ ಸಿ ವಿರೋಧಿಸಿ ಆಟೋಗಳಲ್ಲಿ ಭಿತ್ತಿಪತ್ರಗಳು..

    ಪುತ್ತೂರು ಜನವರಿ 25: ಕೇಂದ್ರ ಸರಕಾರದ ಸಿಎಎ, ಎನ್.ಆರ್.ಸಿ ಕಾನೂನು ವಿರೋಧಿಸಿ ದೇಶದಲ್ಲಿ ವಿವಿಧ ರೀತಿಯ ಪ್ರತಿಭಟನೆ ನಡೆಯುತ್ತಿದೆ. ಪುತ್ತೂರಿನ ಹಲವು ಮನೆಗಳಲ್ಲಿ ಕೇಂದ್ರದ ಈ ಕಾನೂನು ವಿರೋಧಿಸಿ ಭಿತ್ತಿಪತ್ರಗಳನ್ನೂ ಅಂಟಿಸಲಾಗಿದೆ‌.

    ಇದೀಗ ಬಾಡಿಗೆ ವಾಹನಗಳಲ್ಲೂ ಈ ರೀತಿಯ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲು ಪ್ರಾರಂಭಿಸಲಾಗಿದೆ. ಪುತ್ತೂರಿನ ಕೆಲವು ಆಟೋಗಳಲ್ಲಿ ಇಂಥಹ ಭಿತ್ತಿಪತ್ರಗಳು ಕಂಡು‌ ಬರಲಾರಂಭಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply