Connect with us

    JYOTHISHYA

    ಮಹಾಲಕ್ಷ್ಮಿ ಅನುಗ್ರಹ ಸದಾ ನಿಮ್ಮ ಮೇಲೆ ಇರಬೇಕು ಎಂದರೆ ಈ ವರ್ಷ ವರಮಹಾಲಕ್ಷ್ಮಿ ಹಬ್ಬದ ದಿನ ಕಳಸಕ್ಕೆ ಈ ವಿಶೇಷ ವಸ್ತುಗಳನ್ನು ಹಾಕಬೇಕು

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ಈ ವಸ್ತು ಹಾಕುವುದರಿಂದ ಹಣದ ಸಮಸ್ಯೆ ಎನ್ನುವುದು ನಿವಾರಣೆ ಆಗುತ್ತದೆ ಆ ವಸ್ತುಗಳು ಯಾವುದು ತಿಳಿಯೋಣ ಮತ್ತು ಕಳಸವನ್ನು ಹೇಗೆ ಪ್ರತಿಷ್ಠಾಪಿಸಬೇಕು ತಿಳಿದುಕೊಳ್ಳೋಣ ಬೆಳಗ್ಗೆ ಬೇಗನೇ ಎದ್ದು ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು ನಂತರ ಸ್ನಾನವನ್ನು ಮುಗಿಸಿ ಮಡಿ ಬಟ್ಟೆಯನ್ನು ಹುಟ್ಟು ನೀವು ಲಕ್ಷ್ಮೀದೇವಿಯನ್ನು ಯಾವ ಜಾಗದಲ್ಲಿ ಕೂರಿಸುತ್ತೀರಾ ಆ ಜಾಗದಲ್ಲಿ ಒಂದು ಮಣೆಯನ್ನು ಹಾಕಬೇಕು ಆ ಮಣೆಯ ಮೇಲೆ ಅಕ್ಕಿ ಹಿಟ್ಟಿನಿಂದ ಒಂದು ರಂಗೋಲಿಯನ್ನು ಬಿಡಬೇಕು ಅದಾದ ನಂತರ ಬಾಳೆ ಎಲೆಯನ್ನು ರಂಗೋಲಿ ಮೇಲೆ ಇಡಬೇಕು.

    ಬಾಳೆ ಎಲೆಯ ಮೇಲೆ ಮೂರು ಇಡೀ ಅಕ್ಕಿಯನ್ನು ಹಾಕಬೇಕು ನಂತರ ಆ ಅಕ್ಕಿಯ ಮೇಲೆ ಸ್ವಲ್ಪ ಅರಿಶಿನ ಕುಂಕುಮವನ್ನು ಹಾಕಿ ಅದರ ಮೇಲೆ ತಾಮ್ರದ ಚೊಂಬು ಅಥವಾ ತಾಮ್ರದ ಬಿಂದಿಗೆ ಅಥವಾ ನಿಮ್ಮ ಮನೆಯಲ್ಲಿ ಯಾವ ವಸ್ತು ಇದೆ ಅದನ್ನು ಉಪಯೋಗಿಸಿಕೊಳ್ಳಿ ನಂತರ ಆ ಬಿಂದಿಗೆಯ ಒಳಗೆ ಶುದ್ಧ ಜಲವನ್ನು ಹಾಕಬೇಕು ನಂತರ ಸ್ವಲ್ಪ ಅರಿಶಿನ ಕುಂಕುಮವನ್ನು ಹಾಕಬೇಕು ಬಿಂದಿಗೆಯ ಸುತ್ತಲೂ 6 ವಿಳ್ಳೇದೆಲೆಯನ್ನು ಹಾಕಿ ಬಿಂದಿಗೆಯ ಒಳಗಡೆ 6 ಕವಡೆ, 6 ಗೋಡಂಬಿ, 6 ಗೋಮತಿ ಚಕ್ರ, 6ಬಾದಾಮಿ, ಬೆಳ್ಳಿಯ ಕಾಸು ಸಹ ಹಾಕಬೇಕು, 6 ಕಮಲದ ಬೀಜ, ಒಂದು ಬಟ್ಟಲಡಿಕೆ, ಇನ್ನು ಕೊನೆಯದಾಗಿ ಮುಖ್ಯವಾಗಿ ಬಂಗಾರದ ವಸ್ತು ಸಣ್ಣ ಗಾತ್ರದ್ದು ಯಾವುದಾದರೂ ಸರಿ ಮೊದಲು ಈ ಎಲ್ಲಾ ವಸ್ತುಗಳನ್ನು ನೀರಿನಲ್ಲಿಶುದ್ಧ ಮಾಡಿ ಹಾಕಬೇಕು ನಂತರ ಸಂಕಲ್ಪವನ್ನು ಮಾಡಿಕೊಳ್ಳಬೇಕು ಕಳಸಕ್ಕೆ ಹೂವನ್ನು ಇಟ್ಟು ಮೊದಲು ಗೌರಿ ಮತ್ತು ಗಣೇಶನನ್ನು ಅರಿಶಿನದಿಂದ ಮಾಡಿ ಮೊದಲು ಪೂಜೆ ಮಾಡಬೇಕು ನಂತರ ವರಮಹಾಲಕ್ಷ್ಮಿ ಕಳಸವನ್ನು ಪೂಜೆ ಮಾಡಬೇಕು.

    ಈ ರೀತಿಯಾಗಿ ದೂಪ ದೀಪದಿಂದ ಮಹಾಲಕ್ಷ್ಮಿಯನ್ನು ಪೂಜೆ ಮಾಡಿ ನಂತರ ಕಳಸವನ್ನು ವಿಸರ್ಜಿಸುವಾಗ ನೀವು ಕೊನೆಯದಾಗಿ ಈ ರೀತಿ ಮಾಡಿ ಗೋಡಂಬಿ ಬಾದಾಮಿಯನ್ನು ಯಾವುದಾದರೂ ಅರಳಿ ಮರದ ಬುಡಕ್ಕೆ ಹಾಕಿ ಉಳಿದಂತಹ ಗೋಮತಿ ಚಕ್ರ,ಕವಡೆ, ಮತ್ತು ಬೆಳ್ಳಿಯ ನಾಣ್ಯವನ್ನು ಒಂದು ಅರಿಶಿಣದ ಬಟ್ಟೆಯಲ್ಲಿ ಗಂಟು ಕಟ್ಟಿ ನೀವು ಹಣ ಇಡುವಂತಹ ಜಾಗದಲ್ಲಿ ಇಟ್ಟು ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ಪೂಜೆ ಮಾಡುತ್ತಾ ಬರಬೇಕು ಮುಂದಿನ ವರ್ಷ ಇದೇ ವಸ್ತುಗಳನ್ನು ಉಪಯೋಗಿಸಿಕೊಂಡು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿ ಇದರಿಂದ ಮಹಾಲಕ್ಷ್ಮಿ ಸದಾ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.

    ಇನ್ನು ಹೆಚ್ಚಿನ ವಿಷಯಗಳಿಗೆ ರಾಯರ ಪರಮ ಭಕ್ತರಾದ ಜ್ಯೋತಿಷಿಗಳು ನಿಮಗೆ ತಿಳಿಸುತ್ತಾರೆ ಇಂದೇ ಅವರನ್ನು ಸಂಪರ್ಕಿಸಿ :-

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply