Connect with us

    DAKSHINA KANNADA

    ಮಂಗಳೂರು: ಉದ್ಯಮಿ ದೇವದಾಸ್ ಪಾಂಡೇಶ್ವರ ಹೃದಯಾಘಾತದಿಂದ ನಿಧನ

    ಮಂಗಳೂರು, ಸೆಪ್ಟೆಂಬರ್ 05: ನಗರದಲ್ಲಿ ಹೃದಯಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರಲ್ಲು ಯುವಜನತೆ ಹೆಚ್ಚಾಗಿ ಬಲಿಯಾಗಯತ್ತಿದ್ದಾರೆ. ಮಂಗಳೂರಿನ ಉದ್ಯಮಿ ದೇವದಾಸ್ ಪಾಂಡೇಶ್ವರ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

    ಬೆಳಗ್ಗಿನ ಜಾವ ಸುಮಾರು 3 ಘಂಟೆ ಹೊತ್ತಿಗೆ ಪಾಂಡೇಶ್ವರದ ಮನೆಯಲ್ಲಿ ದೇವದಾಸ್ ಪಾಂಡೇಶ್ವರ ಅವರು ಹೃದಯ ಸ್ತಂಭನದಿಂದ ನಿಧನ ಹೊಂದಿದ್ದಾರೆ.

    ದೇವದಾಸ್ ರವರು ಉದ್ಯಮಿಯಾಗಿದ್ದು, ನಗರದಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು, ಜೊತೆಗೆ ಚಲನಚಿತ್ರ ನಿರ್ಮಾಣದಲ್ಲು ತೊಡಗಿಸಿ ಕೊಂಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply