Connect with us

BANTWAL

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ, AICC ಉಸ್ತುವಾರಿಯಾಗಿ ಮಾಜಿ ಸಚಿವ B. ರಮಾನಾಥ ರೈ ನೇಮಕ

ಮಂಗಳೂರು : ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ  ಮುಂಬೈ ಸೌತ್ ಸೆಂಟ್ರಲ್‌ನ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಿಗೆ AICC ಉಸ್ತುವಾರಿಯಾಗಿ ಮಾಜಿ ಸಚಿವ B ರಮಾನಾಥ ರೈ ಅವರನ್ನು AICC ನೇಮಕ ಮಾಡಿದೆ.

 

AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು  ಈ ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರದ ಉಸ್ತುವಾರಿ, ಮಹಾರಾಷ್ಟ್ರ ಮತ್ತು ಅಧ್ಯಕ್ಷರು, ಮಹಾರಾಷ್ಟ್ರ ಪಿಸಿಸಿ ಅವರೊಂದಿಗೆ ಆದಷ್ಟು ಬೇಗ ಸಂಪರ್ಕದಲ್ಲಿರಲು AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ರಮಾನಾಥ ರೈ ಅವರನ್ನು ವಿನಂತಿಸಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *