Connect with us

JYOTHISHYA

ಸೆಪ್ಟಂಬರ್ ತಿಂಗಳಲ್ಲಿ ಈ 5 ರಾಶಿಗಳು ಗುರುಬಲವನ್ನು ಹೊಂದಿರುತ್ತಾರೆ, ಚಾಮುಂಡೇಶ್ವರಿ ಅನುಗ್ರಹದಿಂದ ರಾಜಯೋಗ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಶ್ರಾವಣ ಮಾಸದ ನಂತರ ಕೆಲವು ರಾಶಿಗಳಿಗೆ ರಾಜಯೋಗ ಶುಭಫಲಗಳು ದೊರೆಯುತ್ತವೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ ಈ ಐದು ರಾಶಿಗಳು ತುಂಬಾ ಕಷ್ಟವನ್ನು ಅನುಭವಿಸಿದ್ದು ಇನ್ನು ಮುಂದೆ ಹೆಚ್ಚಾಗಿ ಲಾಭ ಸಂತೋಷದ ದಿನಗಳನ್ನು ನೋಡುತ್ತಾರೆ. ಯಾವುದೇ ಅಡೆತಡೆ ಇಲ್ಲದೆ ಮಾಡುವ ಕೆಲಸದಲ್ಲಿ ನಿರ್ವಿಘ್ನವಾಗಿ ಸಾಗುತ್ತದೆ ಮತ್ತು ಅಪರೂಪವಾದ ಅದ್ವಿತೀಯ ಯಶಸ್ಸುವನ್ನು ಸಾಧಿಸುತ್ತಾರೆ.

ಬರಬೇಕಿದ್ದ ದುಡ್ಡು ಬಂದು ಕೈ ಸೇರುತ್ತದೆ ಮನೆ ಕಟ್ಟುವ ಕನಸು ಕೂಡ ನನಸಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಸಂತಾನದಲ್ಲಿ ಅತ್ಯಂತ ಲಾಭವಾದ ಪುತ್ರ ಸಂತಾನವಾಗುತ್ತದೆ. ಹಣ ಹೂಡಿಕೆ ಮಾಡುವರಿಗೆ ಮನೆಗೆ ಮಹಾಲಕ್ಷ್ಮಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗೃಹ ಉಪಯೋಗಿ ವಸ್ತುಗಳನ್ನು ಖರೀದಿಸುವಾಗ ಎಚ್ಚರಿಕೆಯಿಂದ ವಹಿಸಬೇಕು.

ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವಾಗ ಶುಕ್ರವಾರದ ದಿನ ಖರೀದಿ ಮಾಡಿದರೆ ತುಂಬಾ ಒಳ್ಳೆಯದು. ಬೆಳಿಗ್ಗೆ ಮನೆಯಿಂದ ಹೊರಡುವ ಮುನ್ನ ಮನೆ ಹತ್ತಿರ ಹಸು ಗೋವು ಮಾತೆಗಳು ಕಾಣಿಸಿಕೊಂಡರೆ ಒಂದು ಬಾಳೆಹಣ್ಣನ್ನು ತಿನ್ನಲು ನೀಡಬೇಕು ಹಸುವಿನ ಬಾಲ ಮುಟ್ಟಿ ನಮಸ್ಕಾರ ಮಾಡಿಕೊಂಡು ಹೋದಲ್ಲಿ ಕೆಲಸದಲ್ಲಿ ಜಯ ಅನ್ನೋದು ಖಂಡಿತ ಯಶಸ್ವಿಯಾಗಿ ಸಿಗುತ್ತದೆ. ಗಂಡ ಹೆಂಡತಿ ನಡುವೆ ಸದಾ ಜಗಳ ಕಿತ್ತಾಟ ನಡೆಯುತ್ತಿದ್ದರೆ ಮನೆ ದೇವರಲ್ಲಿ ಪ್ರಾರ್ಥನೆ ಮಾಡಬೇಕು ಗಂಡನ ಹೆಂಡತಿಯ ಆಯಸ್ಸು ವೃದ್ಧಿಯಾಗಲಿ ಎಂದು ಸಂಕಲ್ಪ ಮಾಡಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ.

ಮನೆಯಲ್ಲಿ ಅತ್ತೆ ಸೊಸೆ ಜಗಳಗಳು ಹೆಚ್ಚಾಗಿದ್ದರೆ ಹನ್ನೊಂದು ರೂಪಾಯಿ ಹಳದಿ ಬಟ್ಟೆಯಲ್ಲಿ ಮುಡಿಪು ಮನೆದೇವರ ಮುಂದೆ ಕಟ್ಟಿಡಬೇಕು. ಓಂ ನಮ ವಿಘ್ನೇಶ್ವರಾಯ ನಮಃ ತಾಯಿ ಚಾಮುಂಡೇಶ್ವರಿ ನಮೋ ನಮಃ ಅಂತ ಪ್ರತಿನಿತ್ಯ ಎಂಟು ಬಾರಿ ಮನಸ್ಸಿನಲ್ಲಿ ಪಠಣೆ ಮಾಡುತ್ತಲೇ ಇರಬೇಕು ಗುರುಬಲ ರಾಜಯೋಗ ಪ್ರಾಪ್ತವಾಗುತ್ತದೆ. ಯಾವುದೇ ಕಷ್ಟಗಳಿದ್ದರೂ ಕೂಡ ಪರಿಹಾರ ಆಗುವ ಸಾಧ್ಯತೆ ಇರುತ್ತದೆ.

ಗುರುಬಲ ರಾಜಯೋಗ ಪಡೆಯುವ 5 ರಾಶಿಗಳು.

  • ಸಿಂಹ ರಾಶಿ
  • ಮಿಥುನ ರಾಶಿ
  • ಕಟಕ ರಾಶಿ
  • ವೃಶ್ಚಿಕ ರಾಶಿ
  • ತುಲಾ ರಾಶಿ

ಇದರ ಜೊತೆಗೆ ಕೆಲವು ಮಂತ್ರಗಳನ್ನು ಪ್ರತಿನಿತ್ಯ ಪಠಣೆ ಮಾಡುವುದರಿಂದ ಸಕಲ ಸಂಕಷ್ಟಗಳು ದೂರವಾಗುತ್ತದೆ ಅದಕ್ಕಾಗಿ ಗುರೂಜಿಯನ್ನು ಸಂಪರ್ಕಿಸಿ ಹೆಸರಿನ ಬಲಕ್ಕೆ ತಕ್ಕ ಹಾಗೆ ಪರಿಹಾರ ಮಾಡಿಕೊಡುತ್ತಾರೆ. ಇಂದೇ ಸಂಪರ್ಕಿಸಿ ಧನ್ಯವಾದಗಳು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Share Information
Continue Reading
Advertisement
Click to comment

Leave a Reply

Your email address will not be published. Required fields are marked *