Connect with us

    JYOTHISHYA

    ನಿಮ್ಮ ನಿಮ್ಮ ಇಷ್ಟಾರ್ಥಗಳು ಸಿದ್ಧಿ ಆಗಬೇಕು ಎಂದರೆ ಈ ರಕ್ಷಾ ಕವಚವನ್ನು ಕಟ್ಟಿ.

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಗೂ ಕೂಡ ನಾವು ಇಷ್ಟಪಡುವುದು ಸಿದ್ಧಿ ಆಗಬೇಕು ಎಂಬುದು ಎಲ್ಲರಲ್ಲೂ ಕೂಡ ಇರುತ್ತದೆ ಆದ್ದರಿಂದ ನಾವು ಈ ರೀತಿಯ ಹನುಮಂತನ ರಕ್ಷಾ ಕವಚವನ್ನು ಕಟ್ಟಿಕೊಳ್ಳುವುದರಲ್ಲಿ ಸಾಕಷ್ಟು ಪ್ರಯೋಜನಗಳನ್ನ ಪಡೆದುಕೊಳ್ಳಬಹುದು ಮತ್ತು ನಮ್ಮ ಇಷ್ಟಾರ್ಥಗಳು ಸಂಪೂರ್ಣವಾಗಿ ಸಿದ್ದಿಯಾಗಲು ಸಾಧ್ಯವಾಗುತ್ತದೆ.

    ರೀತಿಯ ರಕ್ಷಾ ಕವಚವನ್ನು ನಾವು ಬಳಸುವುದರಿಂದ ನಮ್ಮ ಕಾರ್ಯ ಸಿದ್ದಿಯಾಗುವ ಜೊತೆಗೆ ನಮ್ಮ ಇಷ್ಟಾರ್ಥಗಳು ಕೂಡ ಸಿದ್ಧಿಯಾಗುತ್ತದೆ. ಈ ತಂತ್ರವನ್ನು ಮಾಡಲು ವೀಳ್ಯದೆಲೆ ಹಾಗೂ ತಾಮ್ರದ ತಗಡು ಮತ್ತು ಭೋಜಪತ್ರೆ ಬೇಕಾಗುತ್ತದೆ. ತಾಯಿತ ಕೂಡ ಈ ತಂತ್ರವನ್ನ ಮಾಡಲು ತುಂಬಾ ಪ್ರಮುಖವಾಗಿದೆ. ನೀವು ಭೋಜಪತ್ರೆ ಅಥವಾ ತಾಮ್ರದ ತಗಡಿನ ಮೇಲೆ ಒಂದು ವೃತ್ತವನ್ನು ಹಾಕಿಕೊಂಡು ಅದರಲ್ಲಿ ಹಂ ರುದ್ರಾಯ ಹಮ್ ಫಟ್ ಸ್ವಾಹ ಎಂಬುದನ್ನ ಬರೆದುಕೊಳ್ಳಬೇಕು. ಅದಾದ ನಂತರ ಕೆಳಭಾಗದಲ್ಲಿ ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನು ನೀವು ಪಟನೆ ಮಾಡಬೇಕು.

    ಆ ಮಂತ್ರ ಯಾವುದು ಎಂದರೆ ಓಂ ಹಮ್ ಹನುಮತೆ ರುದ್ರಕಾಯ ಫುಟ್ ಸ್ವಾಹ ಎನ್ನುವ ಮಂತ್ರವನ್ನು ನೀವು ಪಟನೆ ಮಾಡಬೇಕು. ಇದು ತುಂಬಾ ಶಕ್ತಿಶಾಲಿಯ ಮತ್ತು ಪ್ರಭಾವಶಾಲಿಯಾದ ಮಂತ್ರವಾಗಿದೆ. ನೀವು ಭೋಜಪತ್ರೆ ಅಥವಾ ತಾಮ್ರದ ತಗಡಿನ ಮೇಲೆ ಈ ಮಂತ್ರವನ್ನು ಬರೆದುಕೊಂಡ ನಂತರ ಆ ತಾಮ್ರದ ತಗಡು ಅಥವಾ ಭೋಜಪತ್ರೆಯನ್ನ ಬರೆದಿರುವುದನ್ನ ನೀವು ತಾಯಿತದ ಒಳಗೆ ಹಾಕಬೇಕು.

    ಅರಿಶಿಣ ಮತ್ತು ಕುಂಕುಮವನ್ನು ಕೂಡ ತಾಯಿತದ ಒಳಗೆ ಹಾಕಬೇಕು ಆ ತಾಯಿತವನ್ನು ನೀವು ವೀಳ್ಯದೆಲೆಯಲ್ಲಿ ಇಟ್ಟುಕೊಂಡು ನೀವು ಮನಸ್ಸಿನಿಂದ ಪ್ರಾರ್ಥನೆ ಮಾಡಿಕೊಳ್ಳಬೇಕು. ನಮ್ಮ ಇಷ್ಟಾರ್ಥಗಳು ಎಲ್ಲವೂ ಕೂಡ ಸಿದ್ಧಿ ಆಗಬೇಕು ದೇವರ ಕೃಪೆ ನಮ್ಮ ಮೇಲೆ ಇರಬೇಕು ಎಂಬುದನ್ನ ನೀವು ಪ್ರಾರ್ಥನೆ ಮಾಡಿಕೊಳ್ಳಬೇಕು. ಆ ತಾಯಿತ ವನ್ನ ನೀವು ಧರಿಸುವುದರಿಂದ ನಿಮಗೆ ತುಂಬಾ ಶುಭವಾಗುತ್ತದೆ ಮತ್ತು ನಿಮ್ಮ ಎಲ್ಲಾ ಇಷ್ಟಾರ್ಥಗಳು ಕೂಡ ಸಂಪೂರ್ಣವಾಗಿ ಸಿದ್ದಿಯಾಗಲು ಸಾಧ್ಯವಾಗುತ್ತದೆ. ಯಾವುದಾದರೂ ತೊಂದರೆಗಳನ್ನ ನೀವು ಎದುರಿಸುತ್ತ ಇದ್ದರೂ ಕೂಡ ಅಂತಹ ತೊಂದರೆಗಳು ದೂರ ಮಾಡಿಕೊಳ್ಳಲು ಸಾಧ್ಯ.

    ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರ ಏಕೆಂದರೆ ನಾವು ಇಚ್ಛೆ ಪಟ್ಟಿರುವುದು ನಮಗೆ ಸಿಗಬೇಕು ಅಂದುಕೊಂಡಿರುವುದು ಇಲ್ಲವೇ ಹನುಮಂತನ ಕೃಪೆ ನಮ್ಮ ಮೇಲೆ ಇರಬೇಕು ಎಂದರೆ ಈ ಪರಿಹಾರ ಕ್ರಮವನ್ನು ನಾವು ಅನುಸರಿಸುವುದು ಮುಖ್ಯ ಈ ಪರಿಹಾರ ಕ್ರಮವನ್ನು ಅನುಸರಿಸುವುದರಿಂದ ತುಂಬಾ ಪ್ರಯೋಜನಗಳನ್ನ ಪಡೆಯುತ್ತೀರಿ ಮತ್ತು ಎಲ್ಲಾ ರೀತಿಯಿಂದಲೂ ಕೂಡ ನಮಗೆ ತುಂಬಾ ಶುಭವಾಗುತ್ತದೆ. ಈ ತಂತ್ರವನ್ನು ಮಾಡಿ ಖಂಡಿತ ಬದಲಾವಣೆ ಕಾಣುತ್ತೀರಿ.

    ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರ ಏಕೆಂದರೆ ನಾವು ಇಚ್ಛೆ ಪಟ್ಟಿರುವುದು ನಮಗೆ ಸಿಗಬೇಕು ಅಂದುಕೊಂಡಿರುವುದು ಇಲ್ಲವೇ ಹನುಮಂತನ ಕೃಪೆ ನಮ್ಮ ಮೇಲೆ ಇರಬೇಕು ಎಂದರೆ ಈ ಪರಿಹಾರ ಕ್ರಮವನ್ನು ನಾವು ಅನುಸರಿಸುವುದು ಮುಖ್ಯ ಈ ಪರಿಹಾರ ಕ್ರಮವನ್ನು ಅನುಸರಿಸುವುದರಿಂದ ತುಂಬಾ ಪ್ರಯೋಜನಗಳನ್ನ ಪಡೆಯುತ್ತೀರಿ ಮತ್ತು ಎಲ್ಲಾ ರೀತಿಯಿಂದಲೂ ಕೂಡ ನಮಗೆ ತುಂಬಾ ಶುಭವಾಗುತ್ತದೆ. ಈ ತಂತ್ರವನ್ನು ಮಾಡಿ ಖಂಡಿತ ಬದಲಾವಣೆ ಕಾಣುತ್ತೀರಿ.

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply