ಗಾಂಜಾ ಮಾರಾಟ ಯತ್ನ, ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು
ಮಂಗಳೂರು,ಎಪ್ರಿಲ್ 26: ಗಾಂಜಾ ವ್ಯವಹಾರ ಮತ್ತು ಮೊಬೈಲ್ ಕಳ್ಳತನ ನಡೆಸುತ್ತಿದ್ದ ಯುವಕನೋರ್ವ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದಿದ್ದಾನೆ.

Our site uses cookies. By using this site, you agree to the Privacy Policy and Terms of Use.