Connect with us

LATEST NEWS

ಮಂಗಳೂರು – ಯೇಸುಕ್ರಿಸ್ತನ ಪುನರುತ್ಥಾನದ ಸ್ಮರಣಾರ್ಥ ಈಸ್ಟರ್ ಆಚರಣೆ

ಮಂಗಳೂರು ಎಪ್ರಿಲ್ 19: ಯೇಸುಕ್ರಿಸ್ತನ ಪುನರುತ್ಥಾನದ ಸ್ಮರಣಾರ್ಥ ಈಸ್ಟರ್ ಆಚರಣೆ ಮಂಗಳೂರಿನ ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಈಸ್ಟರ್ ಜಾಗರಣೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾದವು.

ಮಂಗಳೂರಿನ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನಾ ಅವರು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸೂಚಿಸುವ ಪಾಸ್ಚಲ್ ಮೇಣದಬತ್ತಿಯನ್ನು ಆಶೀರ್ವದಿಸುವ ಮೂಲಕ ಸಮಾರಂಭವನ್ನು ಮುನ್ನಡೆಸಿದರು. ಪವಿತ್ರ ಯೂಕರಿಸ್ಟ್ ಪ್ರಾರಂಭವಾಗುವ ಮೊದಲು ಅವರು ಬೆಂಕಿ ಮತ್ತು ಪವಿತ್ರ ನೀರನ್ನು ಸಹ ಆಶೀರ್ವದಿಸಿದರು.

ಕ್ಯಾಥೆಡ್ರಲ್‌ನ ಧರ್ಮಗುರು ಫಾದರ್ ಆಲ್ಫ್ರೆಡ್ ಪಿಂಟೊ ಮತ್ತು ಫಾದರ್ ವಿನೋದ್ ಲೋಬೊ ಉಪಸ್ಥಿತರಿದ್ದರು

Share Information
Continue Reading
Advertisement
Click to comment

Leave a Reply

Your email address will not be published. Required fields are marked *