Connect with us

    JYOTHISHYA

    ಜಗಳವಾಡಿ ನಿಮ್ಮಿಂದ ದೂರ ಆದವರನ್ನು ಮತ್ತೆ ಬರ ಮಾಡಿಕೊಳ್ಳುವುದಕ್ಕೆ ಈ ರೀತಿ ಮಾಡಿ.

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ತುಂಬಾ ಇಷ್ಟ ಪಡುವ ವ್ಯಕ್ತಿ ನಿಮ್ಮಿಂದ ದೂರವಾಗಿರುವುದು, ಜಗಳವಾಡಿ ನಿಮ್ಮಿಂದ ಏನಾದರೂ ದೂರವಾಗಿರಬಹುದು ಅಥವಾ ದಾಂಪತ್ಯದಲ್ಲಿ ಏನಾದರೂ ತೊಂದರೆ ಬಂದು ದೂರವಾಗಿರುವುದು ಏನೇ ಆಗಿದ್ದರು ಕೂಡ ಅವುಗಳನ್ನು ಈ ಪರಿಹಾರ ಮಾಡುವ ಮೂಲಕ ನೀವು ಪ್ರೀತಿಸಿದವರು ಅಥವಾ ಜಗಳ ಮಾಡಿದರು ಮತ್ತೆ ಮರಳಿ ಬರಲು ಸಾಧ್ಯ ನೀವು ಪ್ರೀತಿಸಿದಂತಹ ವ್ಯಕ್ತಿಯೊಂದಿಗೆ ಪ್ರತಿದಿನ ಜಗಳವಾಡುತ್ತಾ ಇದ್ದಾರೆ ಏನಾದರೂ ತೊಂದರೆಗಳಿದ್ದರೆ ಅವುಗಳನ್ನು ದೂರ ಮಾಡಿಕೊಳ್ಳಲು ಈ ಪರಿಹಾರ ಕ್ರಮವನ್ನು ಅನುಸರಿಸುವುದು ಉತ್ತಮ. ನೀವು ಪ್ರೀತಿಸಿದಂತಹ ವ್ಯಕ್ತಿಯು ಮರಳಿ ಬರಬೇಕು ಅಂದುಕೊಂಡಿದ್ದರೆ ಈ ಕ್ರಮ ಅನುಸರಿಸಿ.

    ಮೊದಲು ನೀವು ಅಕ್ಷತೆಯನ್ನು ಬಳಸಿಕೊಂಡು ಅರಿಶಿನ ಮತ್ತು ಕುಂಕುಮವನ್ನು ಹಾಕಿ ಸ್ವಸ್ತಿಕ್ ಚಿನ್ನೆಯನ್ನ ರೆಡಿ ಮಾಡಬೇಕು. ಒಂದು ತಾಮ್ರದ ತಗಡನ್ನ ತೆಗೆದುಕೊಂಡು ಅದರಲ್ಲಿ ಏಳು ಚೌಕವನ್ನ ಹಾಕಿ ಅದರ ಮಧ್ಯ ಭಾಗದಲ್ಲಿ ನೀವು ಯಾರನ್ನ ಇಷ್ಟಪಟ್ಟಿರುತ್ತೀರಿ ಅಥವಾ ಯಾರು ನಿಮ್ಮಿಂದ ದೂರ ಹೋಗಿರುತ್ತಾರೆ ಅವರ ಹೆಸರನ್ನ ಬರೆಯಬೇಕು.

    ಸ್ವಸ್ತಿಕ್ ಚಿನ್ನೆಯ ಮೇಲೆ ಆ ತಾಮ್ರದ ತಗಡನ್ನ ಬರೆದು ಇಡಬೇಕು, ನಂತರ ಎರಡು ಲಿಂಬೆ ಹಣ್ಣಿನ ದೀಪವನ್ನು ಹಚ್ಚಬೇಕು. ನಂತರ ಒಂದು ಮಂತ್ರ ಇದೆ ಆ ಮಂತ್ರವನ್ನ ನೀವು ಜಪ ಮಾಡಬೇಕು. ಆ ಶಕ್ತಿಶಾಲಿಯಾದ ಮಂತ್ರ ಯಾವುದು ಓಂ ನಮೋ ಭೂತನಾಥಾಯ ರೀಮ್ ರೀಮ್ ಜಯ ಜಯ ಕಾರ್ತಿಕೇಯ ಹುಂ ಹುಂ ಕ್ರೀಮ್ ಕ್ರೀಮ್ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮಿಂದ ದೂರವಾಗಿರುವ ಹೆಸರನ್ನು ಹೇಳಬೇಕು ಮಮ ವಶ ಸರೋ ಕುರು ಕುರು ಪಟ್ಟು ಸ್ವಾಹ ಮಂತ್ರವನ್ನು ನೀವು ಪಠಿಸಬೇಕು.

    ಈ ಮಂತ್ರವನ್ನು ನೀವು ಹೇಳಿಸ್ವಸ್ತಿಕ್ ಚಿನ್ಹೆ ಮೇಲೆ ಇರುವಂತಹ ತಾಮ್ರದ ತಗಡಿನ ಮೇಲೆ ಅಕ್ಷತೆಯನ್ನು ಹಾಕಿ ನೀವು ಈ ಮಂತ್ರವನ್ನ ಪಠಿಸಬೇಕು. ನಂತರ ಅರಿಶಿನ ಕುಂಕುಮವನ್ನು ಕೂಡ ಅದರ ಮೇಲೆ ಹಾಕಬೇಕು. ಈ ಮಂತ್ರವನ್ನು ನೀವು 108 ಬಾರಿ ಪಟನೆ ಮಾಡಬೇಕು. ಈ ತಂತ್ರವನ್ನು ನೀವು 21 ದಿನಗಳ ಕಾಲ ಮಾಡಬೇಕು.

    ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮನ್ನ ಇಷ್ಟಪಟ್ಟವರು ಅಥವಾ ನಿಮ್ಮಿಂದ ಏನಾದರೂ ದೂರವಾದರೂ ದಾಂಪತ್ಯದಿಂದಲೂ ಕೂಡ ದೂರ ಆದರು ಯಾರೇ ಆಗಿದ್ದರು ಕೂಡ ಅವರನ್ನು ನೀವು ವಶ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ತಂತ್ರವನ್ನು ಮಾಡಿ ನಿಮ್ಮಿಂದ ದೂರವಾದರೂ ಎಲ್ಲರೂ ಕೂಡ ಮರಳಿ ಬರುಲು ಸಾಧ್ಯ.

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply