Connect with us

    FILM

    ಹತ್ಕೊಳುತ್ತೆ ಬೆಂಕಿ..ಹತ್ತಿಸ್ತಿನಿ ಎಂದ ಚೈತ್ರಾ ಕುಂದಾಪುರ

    ಬೆಂಗಳೂರು ಅಕ್ಟೋಬರ್ 12: ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಿ ಈಗಾಗಲೇ 2 ವಾರ ಕಳೆದಿದೆ. ಸ್ವರ್ಗ ನರಕ ಕಾನ್ಸೆಪ್ಟ್ ನಲ್ಲಿ ಪ್ರಾರಂಭವಾದ ಬಿಗ್ ಬಾಸ್ ಸೀಸನ್ ಉತ್ತಮ ಟಿಆರ್ ಪಿ ಹೊಂದಿದೆ.


    ಈ ನಡುವೆ ಮೊದಲ ವಾರದಲ್ಲಿ ಬೆಂಕಿ ಬಿರುಗಾಳಿಯಾಗಿದ್ದ ಚೈತ್ರಾ ಕುಂದಾಪುರ ಈ ಬಾರಿ ಸಪ್ಪೆಯಾಗಿದ್ದರು. ಇಂದು ನಡೆಯಲಿರು ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಅವರು ಕೆಲವು ಗಿಪ್ಟ್ ಗಳನ್ನು ಸ್ಪರ್ಧಿಗಳಿಗೆ ನೀಡಿದ್ದಾರೆ. ಅದರಲ್ಲಿ ಚೈತ್ರಾ ಕುಂದಾಪುರ ಅವರಿಗೆ ಒಂದು ಗಿಪ್ಟ್ ಸಿಕ್ಕಿದ್ದು, ಅದರಲ್ಲಿ ಫೈರ್ ಬ್ರ್ಯಾಂಡ್ ಆಗಿದ್ದ ಚೈತ್ರಾ ಇದೀಗ ಆರಿ ಹೋಗಿದ್ದಾರೆ ಎಂದು ಬರೆಯಲಾಗಿತ್ತು.

    ಇದಕ್ಕೆ ಉತ್ತರ ಕೊಟ್ಟ ಚೈತ್ರ ಬೆಂಕಿ ಹೊತ್ಕೊಳ್ಳುತ್ತೆ..ಬೆಂಕಿನ ಹತ್ತಿಸ್ತಿನಿ ಎಂದಿದ್ದಾರೆ. ಪ್ರಮೋದಲ್ಲಿ ಈ ವಿಡಿಯೋ ಇದ್ದು, ಮುಂದೆ ಬಿಗ್ ಬಾಸ್ ನಲ್ಲಿ ಮತ್ತೆ ಚೈತ್ರಾ ಹವಾ ಜೋರಾಗಲಿದೆಯಾ ನೋಡಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply