Connect with us

    JYOTHISHYA

    ಅಡುಗೆ ಮನೆಯಲ್ಲಿ ಈ ವಸ್ತು ಇಟ್ಟು ಬದಲಾವಣೆ ಮಾಡಿ ಸಾಕಷ್ಟು ಹಣಕಾಸಿನ ಪರಿಹಾರ ದೊರೆಯುವುದು

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490


    ನಮಸ್ಕಾರ ಪ್ರಿಯ ಸ್ನೇಹಿತರೇ, ಹಿಂದೂ ಧರ್ಮದಲ್ಲಿ ಅನ್ನಪೂರ್ಣೇಶ್ವರಿ ಅಥವಾ ಅನ್ನಪೂರ್ಣೇಶ್ವರಿ ದೇವಿಯನ್ನು ಆಹಾರ ದೇವತೆ ಎಂದು ಭಾವಿಸಲಾಗಿದೆ. ಪಾರ್ವತಿ ದೇವಿಯ ಅವತಾರ ಶಕ್ತಿ ದೇವತೆ ಎಂದು ಕರೆಯಲಾಗುತ್ತದೆ. ಅನ್ನಪೂರ್ಣೇಶ್ವರಿ ಫೋಟೋವನ್ನು ಅಡುಗೆ ಮನೆಯಲ್ಲಿ ಯಾಕೆ ಇಡಬೇಕು, ಈ ಫೋಟೋವನ್ನು ಹೇಗೆ ಇಡಬೇಕು ಎನ್ನುವ ಸಂಪೂರ್ಣ ಮಾಹಿತಿ ತಿಳಿಯೋಣ.

    ಅನ್ನಪೂರ್ಣೇಶ್ವರಿ ಅನ್ನದಾತೇ ಎಂದು ಕರೆಯಲಾಗುವ ಈ ದೇವಿಯು ಆದಿಶಕ್ತಿಯ ಒಂದು ರೂಪ ಎಂದು ಹೇಳಲಾಗುತ್ತದೆ ಮತ್ತು ಆಹಾರ ದೇವತೆ ಎಂದು ಕರೆಯಲಾಗುತ್ತದೆ. ಆಹಾರವನ್ನು ಹಿಂದು ಧರ್ಮದಲ್ಲಿ ಹೆಚ್ಚು ಗಮನವನ್ನು ನೀಡಲಾಗುತ್ತದೆ. ಅನ್ನಪೂರ್ಣೇಶ್ವರಿ ದೇವಿಯನ್ನು ಅನ್ನದಾತ ಎಂದು ಪರಿಗಣಿಸಲಾಗುತ್ತದೆ. ಶಿವನ ಪತ್ನಿಯಾದ ಪಾರ್ವತಿಯ ಒಂದು ರೂಪವೇ ಅನ್ನಪೂರ್ಣೇಶ್ವರಿ ದೇವಿ ಎಂದು ಹೇಳಲಾಗುತ್ತದೆ.

    ತಾಯಿ ಅನ್ನಪೂರ್ಣೇಶ್ವರಿ ದೇವಿಯ ಫೋಟೋವನ್ನು ಅಡುಗೆ ಮನೆಯಲ್ಲಿ ಯಾಕೆ ಇಡಬೇಕು. ಅನ್ನಪೂರ್ಣೇಶ್ವರಿ ತಾಯಿಯ ಫೋಟೋವನ್ನು ಹೇಗೆ ಇಡಬೇಕು. ಯಾವುದೇ ಗುರುವಾರ ಅಥವಾ ಶುಕ್ರವಾರದ ದಿನ ಮುಂಜಾನೆ ಎದ್ದು ಅಡುಗೆ ಮನೆಯನ್ನ ಸ್ವಚ್ಛ ಮಾಡಿ ಗಂಗಾ ಜಲವನ್ನು ಸಿಂಪಡಿಸಿ. ನಂತರ ನಿಮ್ಮ ಮನೆಯನ್ನು ಶುದ್ಧ ಮಾಡಿ ದೇವಿ ಇಡುವಂತಹ ಫೋಟೋದ ಹತ್ತಿರ ರಂಗೋಲಿ ಮತ್ತು ಹೂಗಳನ್ನ ಇಡಬೇಕು.

    ಅನ್ನಪೂರ್ಣೇಶ್ವರಿ ತಾಯಿಯ ಫೋಟೋ ಇಟ್ಟು ಒಂದು ದೀಪವನ್ನು ಹಚ್ಚಿ ಬೆಳಗಬೇಕು, ಶಿವ ಮತ್ತು ಪಾರ್ವತಿ ಎಂದು ಭಾವಿಸಿ ಪ್ರತಿದಿನವೂ ಕೂಡ ಪೂಜೆ ಮಾಡುವುದರಿಂದ ನಿಮಗೆ ಯಾವುದೇ ಕಾರಣಕ್ಕೂ ಕೂಡ ಅನ್ನದ ಕೊರತೆ ಎಂಬುದು ಇರುವುದಿಲ್ಲ ಸಾಕ್ಷಾತ್ ಅನ್ನಪೂರ್ಣೇಶ್ವರಿ ಯ ಸಂಪೂರ್ಣ ಕೃಪೆ ಎಂಬುದನ್ನ ನೀವು ಪಡೆಯಲು ಸಾಧ್ಯವಾಗುತ್ತದೆ.

    ನಿಮ್ಮ ಮನೆಯಲ್ಲಿರುವಂತ ಅನ್ನ ಆಹಾರ ಪದಾರ್ಥಗಳಿಗೆ ಯಾವುದೇ ಕಾರಣಕ್ಕೂ ಕೊರತೆ ಎಂಬುದು ಬಾರದೆ ಹಾಗೆ ಇರುತ್ತದೆ ಆದ್ದರಿಂದ ಅನ್ನಪೂರ್ಣೇಶ್ವರಿಯ ತಾಯಿ ಫೋಟೋವನ್ನು ಅಡುಗೆ ಮನೆಯಲ್ಲಿ ಇಡುವುದು ತುಂಬಾ ಶುಭಕರವಾಗುತ್ತದೆ ಮತ್ತು ಎಲ್ಲವೂ ಕೂಡ ನಿಮಗೆ ಸಮೃದ್ಧಿಯಿಂದ ಇರಲು ಸಾಧ್ಯವಾಗುತ್ತದೆ.

    ಅನ್ನಪೂರ್ಣೇಶ್ವರಿ ತಾಯಿ ಫೋಟೋವನ್ನು ಇಟ್ಟು ನೀವು ಪೂಜೆ ಪುನಸ್ಕಾರ ಇಲ್ಲವೇ ಮಂತ್ರವನ್ನಾದರೂ ಪಟನೆ ಮಾಡಬೇಕು ಈ ರೀತಿಯಾಗಿ ನೀವು ಪ್ರತಿದಿನವೂ ಕೂಡ ಮಾಡುವುದರಿಂದ ತುಂಬಾ ಶುಭವಾಗುತ್ತದೆ. ಹಾಗೆ ನೀವು ಅಡುಗೆ ಮಾಡುವಂತಹ ಒಲೆಯನ್ನು ಕೂಡ ಪೂಜೆ ಮಾಡಿ ಆರಂಭ ಮಾಡುವುದರಿಂದ ಅನ್ನಪೂರ್ಣೇಶ್ವರಿ ತಾಯಿ ಮನೆಯಲ್ಲಿ ನೆಲೆಸುವ ಜೊತೆಗೆ ಯಾವುದೇ ರೀತಿಯ ಸಮಸ್ಯೆ ಕೂಡ ನಿಮ್ಮ ಮೇಲೆ ಬರುವುದಿಲ್ಲ.

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply