Connect with us

    LATEST NEWS

    ಮದುವೆಯಲ್ಲಿ ವಿಳಂಬವಾಗುತ್ತಿರುವ ಹುಡುಗ ಹುಡುಗಿಯರು ಈ ರೀತಿ ಮಾಡಿ

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ಮದುವೆಯಲ್ಲಿ ವಿಳಂಬವಾಗುತ್ತಿದ್ದರೆ ಈ ಪರಿಹಾರವನ್ನು ಮಾಡಿ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರುತ್ತದೆ. ಅದು ಯಾವ ರೀತಿ ಎಂದು ತಿಳಿಯೋಣ ಬನ್ನಿ

    ಹೌದು ವೀಕ್ಷಕರೇ ಪ್ರತಿಯೊಬ್ಬರಿಗೂ ಮದುವೆ ಎನ್ನುವುದು ಅವರ ಕನಸಾಗಿರುತ್ತದೆ ನಾನು ಹೀಗೆ ಇರಬೇಕು ನಾನು ಮದುವೆಯಾಗುವಂತ ಹುಡುಗಿ ಅಥವಾ ಹುಡುಗ ಈ ರೀತಿಯಾಗಿ ಇರಬೇಕು ನನ್ನನ್ನು ತುಂಬಾ ಪ್ರೀತಿಸಬೇಕು ಅಂತೆಲ್ಲ ಏನೇನು ಕನಸನ್ನು ಕಂಡಿರುತ್ತಾರೆ ಆ ಕನಸು ಅವರಿಗೆ ನನಸಾಗಿಯೇ ಉಳಿದುಬಿಡುತ್ತದೆ ಅಂತವರು ಈ ರೀತಿ ಮಾಡಿದ್ದೆ ಆದಲ್ಲಿ ಮದುವೆ ಭಾಗ್ಯ ಅಥವಾ ಕಂಕಣ ಭಾಗ್ಯ ಕೂಡಿ ಬರುತ್ತದೆ.

    ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎನ್ನುವ ಹಾಗೆ 35 ಕಳೆದರೂ ಮದುವೆಯಾಗದೇ ಇರುವಂತಹ ಹುಡುಗಿಯರು ಅಥವಾ ಹುಡುಗರು ಈ ರೀತಿ ಪೂಜೆ ಮಾಡುವುದರಿಂದ ಕಂಕಣ ಭಾಗ್ಯ ಕೂಡಿ ಬರುತ್ತದೆ ಪ್ರತಿ ಸೋಮವಾರ ನಿತ್ಯ ಕರ್ಮವನ್ನೆಲ್ಲ ಮುಗಿಸಿ ಸ್ನಾನ ಮಾಡಿ ಶುದ್ಧ ಮಾಡಿ ಬಟ್ಟೆಯನ್ನು ಹುಟ್ಟು ನಿಮ್ಮ ಮನೆಯ ಆಸು ಪಾಸು ಅಥವಾ ಅಕ್ಕಪಕ್ಕದಲ್ಲಿ ಅಥವಾ ಸ್ವಲ್ಪ ದೂರದಲ್ಲಿ ಇರುವಂತಹ ದೇವಸ್ಥಾನಕ್ಕೆ ಹೋಗಿ ನೀವು ಅರಳಿ ಮರವನ್ನು ಈ ರೀತಿಯಾಗಿ ಪ್ರದಕ್ಷಿಣೆ ಹಾಕುವುದರಿಂದ ನಿಮಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಅರಳಿ ಮರವನ್ನು ನೀವು 15 ಬಾರಿ ಸುತ್ತಬೇಕು ಪ್ರತಿ ಬಾರಿ ಸುತ್ತುವಾಗಲು ಈ ಒಂದು ಮಂತ್ರವನ್ನು ಜಪಿಸಬೇಕು ಮಂತ್ರ ಈ ರೀತಿ ಆಗಿದೆ.

    ಅಗ್ರತೋ ಬ್ರಹ್ಮ ರೂಪಾಯ ಮಧ್ಯತೋ ಶಿವರೂಪಿಣಿ ಮೂಲತೋ ವಿಷ್ಣು ರೂಪಾಯ ವೃಕ್ಷ ರಜಾಾಯರೇ ಎನ್ನುವ ಈ ಮಂತ್ರವನ್ನು ನೀವು 108 ಬಾರಿ ಅಥವಾ ಸಾಧ್ಯವಾದರೆ 11 ಬಾರಿಯಾದರೂ ನೀವು ಅರಳಿಮರ ಸುತ್ತುತ್ತಾ ಪಡಿಸಬೇಕು ಈ ರೀತಿಯಾಗಿ ಪ್ರತಿ ಸೋಮವಾರ ನೀವು ಸುತ್ತುತ್ತಾ ಬರಬೇಕು ಹೀಗೆ ಮಾಡುವುದರಿಂದ ಕಂಕಣ ಭಾಗ್ಯ ಕೂಡಿ ಬರುತ್ತದೆ ಒಮ್ಮೆ ಮಾಡಿ ನೋಡಿ ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ :-

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply