Connect with us

MANGALORE

ಬಿಲ್ಲವ ಸಂಘ ಮಂಗಳಾದೇವಿ (ರಿ) 2024-25ನೇ ಸಾಲಿನಲ್ಲಿ ಅಧ್ಯಕ್ಷರಾಗಿ ರಾಜರತ್ನ ಸನಿಲ್ ಆಯ್ಕೆ

ಮಂಗಳೂರು :  ಬಿಲ್ಲವ ಸಂಘ ಮಂಗಳಾದೇವಿ (ರಿ)ಇದರ ವಾರ್ಷಿಕ ಮಹಾಸಭೆಯು ಮಂಗಳಾದೇವಿ ಬಳಿ ಇರುವ ಹೋಟೆಲ್ ಬಂಜಾರದ ಸಭಾಂಗಣ ದಲ್ಲಿ ಜುಲೈ 7 ರಂದು ಜರಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


2024-25ನೇ ಸಾಲಿನಲ್ಲಿ ಅಧ್ಯಕ್ಷ ರಾಗಿ ರಾಜರತ್ನ ಸನಿಲ್, ಉಪಾಧ್ಯಕ್ಷರಾಗಿ ಮೋನಪ್ಪ ಅಂಚನ್, ದಿನೇಶ್ ಕುಮಾರ್ ಮಂಗಳಾನಗರ, ದೀಪಿಕಾ ಮನೋಜ್
ಪ್ರಧಾನ ಕಾರ್ಯದರ್ಶಿಯಾಗಿ ರಮಾನಂದ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ದಯಾನಂದ ಕೋಟ್ಯಾನ್ ,ಉಮಾವತಿ ಲೋಕೇಶ್, ಕೋಶಾಧಿಕಾರಿಯಾಗಿ ರೋಹಿದಾಸ್ ಹಾಗೂ ಆಡಳಿತ ಸಮಿತಿ ಸದಸ್ಯರಾಗಿ ತುಕಾರಾಮ್ ಗಂಗಾಧರ್ ಕೋಟ್ಯಾನ್ ,ಶ್ರೀನಿವಾಸ ಪೂಜಾರಿ, ಬಾಲಕೃಷ್ಣ ಕುಂದರ್, ಪ್ರಭಾ ಶ್ರೀನಿವಾಸ,ಗೌರವ ಅಧ್ಯಕ್ಷ ರಾಗಿ ಯಂ ಕೃಷ್ಣಪ್ಪ ಪೂಜಾರಿ ಸಂಸ್ಕೃತಿಕ ಕಾರ್ಯದರ್ಶಿಯಾಗಿ ಚೇತಕ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರೇಮ್ ನಾಥ್ ಸಂಘಟನಾ ಕಾರ್ಯದರ್ಶಿ ಯಾಗಿ ಶುಶಾನ್ ಲಲಿತ ಬಿ ಮಹೇಶ್, ಗೌರವ ಸಲಹೆಗಾರರಾಗಿ ಉದಯಶಂಕರ್ ಬೋಳಾರ, ಸದಾನಂದ ಸಾಲ್ಯಾನ್ ಜೆ ಬಾಬು ಸುವರ್ಣ ರವರನ್ನು ಕಾರ್ಯಕಾರಿ ಸಮಿತಿಗೆ ಸೇರಿಸಿಕೊಳ್ಳಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *