LATEST NEWS
ಕುತ್ತಾರು ಕೊರಗಜ್ಜನ ಕಟ್ಟೆಗೆ ಬಂದಾಗ ನೆಮ್ಮದಿ ಸಿಗುತ್ತದೆ – ಶಿವರಾಜ್ ಕುಮಾರ್
ಮಂಗಳೂರು ಅಕ್ಟೋಬರ್ 14: ಕುತ್ತಾರು ಕೊರಗಜ್ಜನ ಕಟ್ಟೆಗೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿ ಸ್ಥಳಕ್ಕೆ ಪತ್ನಿ ಗೀತಾ ಜೊತೆ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರಗಜ್ಜನ ಕಟ್ಟೆಗೆ ಬಂದಾಗ ಒಂದು ರೀತಿಯ ನೆಮ್ಮದಿ ಸಿಗುತ್ತದೆ. ಮಂಗಳೂರು ಕಡೆ ಬಂದಾಗ ಇಲ್ಲಿಗೂ ಭೇಟಿ ನೀಡುತ್ತೆನೆ ಎಂದರು. ನವೆಂಬರ್ 15ಕ್ಕೆ ಫಾರ್ಟಿಫೈವ್ ಸಿನೆಮಾ ತೆರೆಕಾಣಲಿದ್ದು, ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದು, ರಾಜ್ ಬಿ ಶೆಟ್ಟಿ, ಉಪೇಂದ್ರ ಇದರಲ್ಲಿ ನಟಿಸಿದ್ದಾರೆ ಎಂದರು.
You must be logged in to post a comment Login