Connect with us

    DAKSHINA KANNADA

    ಮಂಗಳೂರು : ಬಸ್ಸಿನಿಂದ ಹೊರಗೆಸೆಯಲ್ಟಟ್ಟು ಸಾವನ್ನಪ್ಪಿದ ಕಂಡಕ್ಟರ್ ಕುಟುಂಬಕ್ಕೆ 1 ಲಕ್ಷ ಸಹಾಯಧನ..!

    ಕರಾವಳಿ ವಲಯ ಸಿಟಿ ಬಸ್ ಮಾಲಕರ ಒಕ್ಕೂಟ ಮಂಗಳೂರು ಇದರ ವತಿಯಿಂದ ಮೊನ್ನೆ ನಂತೂರು ನಲ್ಲಿ ದುರ್ಮರಣ ಹೊಂದಿದ ಬಸ್ ನಿರ್ವಾಹಕ ಗುರು ಯಾನೆ ಈರಯ್ಯ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿಯ ಚೆಕ್ಕನ್ನು ಹಸ್ತಾಂತರ ಮಾಡಲಾಯಿತು.

    ಮಂಗಳೂರು :  ಕರಾವಳಿ ವಲಯ ಸಿಟಿ ಬಸ್ ಮಾಲಕರ ಒಕ್ಕೂಟ ಮಂಗಳೂರು ಇದರ ವತಿಯಿಂದ ಮೊನ್ನೆ ನಂತೂರು ನಲ್ಲಿ ದುರ್ಮರಣ ಹೊಂದಿದ ಬಸ್ ನಿರ್ವಾಹಕ ಗುರು ಯಾನೆ ಈರಯ್ಯ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿಯ ಚೆಕ್ಕನ್ನು ಹಸ್ತಾಂತರ ಮಾಡಲಾಯಿತು.

    ದಕ್ಷಿಣ ಕನ್ನಡ ಬಸ್ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಅಜೀಜ್ ಪರ್ತಿಪ್ಪಾಡಿ ಯವರು ಮೃತನ ಸಹೋದರಿಯ ಕೈ ಯಲ್ಲಿ ಚೆಕ್ಕನ್ನು  ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ಕರಾವಳಿ ಒಕ್ಕೂಟದ ಅಧ್ಯಕ್ಷರಾದ ಅಶೋಕ್ ತಾವ್ರೋ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ಉಪಾಧ್ಯಕ್ಷರಾದ ರಾಮಚಂದ್ರ ನಾಯಕ್, ಯಶು ಚಂದ್ರಕಲಾ ವಿನ್ನಿ ಡಿಸೋಜ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು,

    Share Information
    Advertisement
    Click to comment

    You must be logged in to post a comment Login

    Leave a Reply