Connect with us

    LATEST NEWS

    ವೈದ್ಯರ ಮುಷ್ಕರಕ್ಕೆ ಮೃತಪಟ್ಟ ವಿಧ್ಯಾರ್ಥಿನಿಗೆ ಕುಟುಂಬಕ್ಕೆ ಸಾರ್ವಜನಿಕರಿಂದ ನಿಧಿ ಸಂಗ್ರಹ

    ವೈದ್ಯರ ಮುಷ್ಕರಕ್ಕೆ ಮೃತಪಟ್ಟ ವಿಧ್ಯಾರ್ಥಿನಿಗೆ ಕುಟುಂಬಕ್ಕೆ ಸಾರ್ವಜನಿಕರಿಂದ ನಿಧಿ ಸಂಗ್ರಹ

    ಪುತ್ತೂರು ನವೆಂಬರ್ 21: ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ಸೂಕ್ತ ಚಿಕಿತ್ಸೆ ದೊರಕದೆ ಸಾವಿಗೀಡಾದ ವಿದ್ಯಾರ್ಥಿನಿ ಪೂಜಾ ಕುಟುಂಬಕ್ಕೆ ಸಾರ್ವಜನಿಕ ನಿಧಿ ಸಂಗ್ರಹಿಸಲಾಯಿತು.

    ಹಿಂದೂ ಮುಖಂಡ ಡಾ.ಎಂ.ಕೆ.ಪ್ರಸಾದ್ ನೇತೃತ್ವದಲ್ಲಿ ಈ ನಿಧಿ ಸಂಗ್ರಹ ಕಾರ್ಯಕ್ರಮ ನಡೆದಿದ್ದು, ಹಲವು ಸಂಘಟನೆಗಳು ಇದರಲ್ಲಿ ಪಾಲ್ಗೊಂಡಿದ್ದವು. ಬಡ ಪೂಜಾ ಕುಟುಂಬಕ್ಕೆ ಸರಕಾರ ಪರಿಹಾರ ನೀಡದ ಹಿನ್ನಲೆಯಲ್ಲಿ ಸಾರ್ವಜನಿಕರಿಂದಲೇ ನಿಧಿ ಸಂಗ್ರಹಿಸಿ ಪೂಜಾ ಕುಟುಂಬಕ್ಕೆ ನೀಡುವ ಉದ್ಧೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply