Connect with us

    BANTWAL

    ಬಂಟ್ವಾಳ ಗಜತೀರ್ಥ ಕೆರೆಯಲ್ಲಿ ಮುಳುಗಿ ಯುವಕ ಸಾವು

    ಬಂಟ್ವಾಳ ಗಜತೀರ್ಥ ಕೆರೆಯಲ್ಲಿ ಮುಳುಗಿ ಯುವಕ ಸಾವು

    ಬಂಟ್ವಾಳ ಫೆಬ್ರವರಿ 9: ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಕಾರಿಂಜ ಕ್ಷೇತ್ರದ ಗಜತೀರ್ಥ ಕೆರೆಯಲ್ಲಿ ಯುವನೋರ್ವ ಮುಳುಗಿ ಸಾವನಪ್ಪಿರುವ ಘಟನೆ ನಡೆದಿದೆ.

    ಮೃತ ಯುವಕನನ್ನು ಹೊಕ್ಕಾಡಿಗೋಳಿ ಸೇಸಪ್ಪ ಮಡಿವಾಳ ಇವರ ಪುತ್ರ ಸುಕೇಶ್ (26) ಎಂದು ಗುರುತಿಸಲಾಗಿದ್ದು, ಮೖತದೇಹ ಮೇಲೆತ್ತಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪುಂಜಾಲಕಟ್ಟೆ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply