LATEST NEWS
ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಇನ್ನಿಲ್ಲ
ಮಂಗಳೂರು :ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ (79) ಇಂದು ಮುಂಜಾನೆ ಕೃಷ್ಣೈಕ್ಯರಾಗಿದ್ದಾರೆ .
ಧಾರ್ಮಿಕ, ಆಧ್ಯಾತ್ಮಿಕ ಜಗತ್ತಿಗೆ ಮಾರ್ಗದರ್ಶಿಯಾಗಿದ್ದ ಶ್ರೀಗಳು ಕಲಾತಪಸ್ವಿಯೂ ಆಗಿದ್ದರು. ದೇಶದ ಕಾನೂನು ಇತಿಹಾಸದಲ್ಲಿ ಶ್ರೀ ಕೇಶವಾನಂದ ಭಾರತಿ ಅವರು 1973 ರಲ್ಲಿ ಕೇರಳ ಸರ್ಕಾರದ ವಿರುದ್ಧ ಸಲ್ಲಿಸಿದ್ದ ದೂರು ಹಾಗೂ ಭೂ ಒಡೆತನದ ಹಕ್ಕಿಗೆ ಸಂದ ಜಯ ದೇಶದ ಕಾನೂನು ಹಾಗೂ ಸಂಸತ್ತು ಮಂಡನೆಗಳಿಗೆ ಹೊಸ ಭಾಷ್ಯ ಬರೆದಿತ್ತು. ಇಂದಿಗೂ ಆ ದೂರಿನ ಆಲಾಪನೆ, ಪರಾಮರ್ಶೆ, ಕಾನೂನು ಹಾಗೂ ಸಂಸತ್ತಿನ ಮೂಲಕ ತಿದ್ದುಪಡಿ ನಿಯಮಗಳ ಬಗ್ಗೆಗಿನ ಅಧ್ಯಾಯ ಕಾನೂನು ವಿದ್ಯಾರ್ಥಿಗಳಿಗೂ ಪಾಠವಾಗಿದೆ.
ಕೆಲದಿನಗಳ ಹಿಂದೆಯಷ್ಟೇ ತಮ್ಮ ಚಾತುರ್ಮಾಸ ವೃತಾಚರಣೆಯನ್ನು ಶ್ರೀಗಳು ಸಮಾಪ್ತಿಗೊಳಿಸಿದ್ದರು . ಯಕ್ಷಗಾನ, ಸಂಗೀತ ಕಲೆಗಳಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ಶ್ರೀಗಳು ಸ್ವತಃ ಭಾಗವತರಾಗಿ ಕಲಾರಾಧಕರಾಗಿದ್ದರು
Facebook Comments
You may like
60 ನೇ ಜನ್ಮವರ್ಧಂತಿಗೆ 6 ಗೋಶಾಲೆ : ಪೇಜಾವರ ಶ್ರೀ ಕನಸು .
ರಾಜ್ಯ ಬಂದ್ ಮಾಡಲು ಬಂದರೆ ಕಲ್ಲಲ್ಲಿ ಹೊಡೆದು ಓಡಿಸಿ – ಕಾಳಿ ಶ್ರೀ ರಿಷಿ ಕುಮಾರ ಸ್ವಾಮೀಜಿ
ಪೇಜಾವರ ಶ್ರೀಗಳ ತೋಳ್ಬಲ ಪ್ರದರ್ಶನ! 56ರ ಪ್ರಾಯದಲ್ಲೂ 25ರ ಯುವಕರನ್ನು ಮಣಿಸಿದ ಶ್ರೀಗಳು..!?
ಶ್ರೀ ಎಡನೀರು ಮಠದ ನೂತನ ಯತಿಗಳ ಪೀಠಾರೋಹಣ ಕರ್ನಾಟಕ ಸರಕಾರದ ಗೌರವ ಸಮರ್ಪಿಸಿದ ಕೋಟ ಶ್ರೀನಿವಾಸ ಪೂಜಾರಿ
ರಾಮಮಂದಿರ ನಿರ್ಮಾಣದ ವಿಚಾರ ಸಂತ ಸಮಾವೇಶಕ್ಕೆ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಎಡನೀರು ಶ್ರೀಗಳಿಗೆ ಉಡುಪಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಶ್ರದ್ಧಾಂಜಲಿ
You must be logged in to post a comment Login