Connect with us

    LATEST NEWS

    ಜಲವಿದ್ಯುತ್ ಯೋಜನೆ ಘಟಕದಲ್ಲಿ ಸಿಕ್ಕಿಹಾಕಿಕೊಂಡ ಇಬ್ಬರು ಸಿಬ್ಬಂದಿಗಳು

    ಉಡುಪಿ: ಎರಡು ದಿನಗಳ ನಿರಂತರ ಮಳೆಯಿಂದ ಉಕ್ಕಿಹರಿದ ಸುವರ್ಣಾ ನದಿ, ಹಿರಿಯಡ್ಕದ ಬಜೆ ಸಮೀಪ ಅಣೆಕಟ್ಟಿನ ಪಕ್ಕದಲ್ಲಿರುವ ಘಟಕದ ಪಂಪ್ ಹೌಸ್ ನಲ್ಲಿ ರಾತ್ರಿ ಹೊತ್ತು ಮಲಗಿದ್ದ ಇಬ್ಬರು ಸಿಬ್ಬಂದಿಗಳು,

    ರಾತ್ರಿ ಒಮ್ಮಿಂದೊಮ್ಮೇಲೆ ಉಕ್ಕೇರಿದ ನದಿ, ಪಂಪ್ ಹೌಸ್ ನ ನಾಲ್ಕು ಮೂಲೆಯಲ್ಲೂ ನೀರು ಆವರಿಸಿತು.
    ಕೊನೆಗೆ ಜನರೇಟರ್ ಮೇಲೆ ಕುಳಿತು ಜೀವ ಉಳಿಸಿಕೊಂಡಿರುವ ಇಬ್ಬರು ಸಿಬ್ಬಂದಿಗಳು.

    ನದಿಯ ಭೋರ್ಗರೆತದ ಕಾರಣ ಕಾರ್ಯಾಚರಣೆ ವಿಳಂಬ, ನದಿಯ ಪ್ರವಾಹ ತಗ್ಗುವವರೆಗೆ ಕಾದು ನೋಡುವ ಪರಿಸ್ಥಿತಿ ಎದುರಾಗಿದೆ .

    Share Information
    Advertisement
    Click to comment

    You must be logged in to post a comment Login

    Leave a Reply