Connect with us

    DAKSHINA KANNADA

    ವಿಟ್ಲ – ತರಗತಿಯಲ್ಲಿ ಹಿಜಬ್ ಅವಕಾಶ ನಿರಾಕರಣೆ ಮನೆಗೆ ವಾಪಾಸ್ ಆದ 11 ವಿಧ್ಯಾರ್ಥಿನಿಯರು…!!

    ವಿಟ್ಲ ಫೆಬ್ರವರಿ 16: ದಕ್ಷಿಣಕನ್ನಡ ಜಿಲ್ಲೆಯಲ್ಲೂ ಹಿಜಾಬ್ ಹೋರಾಟ ಪ್ರಾರಂಭದ ಮುನ್ಸೂಚನೆ ದೊರೆತಿದ್ದು. ವಿಟ್ಲ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ಹಾಜರಾದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡದ ಕಾರಣ ವಿಧ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ತೆರಳಿದ ಘಟನೆ ನಡೆದಿದೆ.

    ವಿಟ್ಲ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿದ ಬಂದ ವಿಧ್ಯಾರ್ಥಿನಿಯರಿಗೆ ತರಗತಿ ಹಾಜರಾಗಲು ಪ್ರಾಂಶುಪಾಲರು ನಿರಾಕರಿಸಿದ್ದು. ಈ ಹಿನ್ನಲೆ ವಿದ್ಯಾರ್ಥಿಗಳ ಪರವಾಗಿ ಪೋಷಕರು ಕಾಲೇಜಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಆದರೆ ಹಿಜಬ್ ಇಲ್ಲದೆ ತರಗತಿಗೆ ಅವಕಾಶ ಇಲ್ಲ ಎಂದು ಪ್ರಾಂಶುಪಾಲರು ತಿಳಿದ ಹಿನ್ನಲೆ ಹಿಜಾಬ್ ಇಲ್ಲದೆ ತರಗತಿ ಹಾಜರಾಗುದಿಲ್ಲ ಎಂದು 11 ಮಂದಿ ವಿಧ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply