BANTWAL
ಪೊಲೀಸರಿಂದ ಹಲ್ಲೆ ಆರೋಪ – ವಿಟ್ಲ ಠಾಣೆ ಎದುರು ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು
ಪೊಲೀಸರಿಂದ ಹಲ್ಲೆ ಆರೋಪ – ವಿಟ್ಲ ಠಾಣೆ ಎದುರು ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು
ಬಂಟ್ವಾಳ ಮೇ 20: ನಿನ್ನೆ ಕಾಂಗ್ರೇಸ್ ಕಾರ್ಯಕರ್ತರ ವಿಜಯೋತ್ಸವ ಹಿನ್ನಲೆ ವಿಟ್ಲ ಪೋಲೀಸರು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿಟ್ಲ ಪೊಲೀಸ್ ಠಾಣೆ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆಗೆ ಸಿದ್ದತೆ ನಡೆಸಿದ್ದರು.
ಪ್ರತಿಭಟನೆ ಸಿದ್ಧತೆ ನಡೆಸಿದ ಕಾರ್ಯಕರ್ತರ ಮನವೊಲಿಸಿದ ಪೋಲೀಸರು ಸೂಕ್ತ ತನಿಖೆಯ ಭರವಸೆ ನೀಡಿದರು. ಪೋಲೀಸರ ಭರವಸೆ ಹಿನ್ನಲೆಯಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.
You must be logged in to post a comment Login