Connect with us

    LATEST NEWS

    ಸಂಘನಿಕೇತನ ಗಣೇಶೋತ್ಸವದಲ್ಲಿ ವಿಶೇಷ ” ಉಷೆ ಪೂಜೆ “

    ಮಂಗಳೂರು : 73 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಘನಿಕೇತನ ಇದರ ಗಣೇಶೋತ್ಸವ  ಪ್ರಯುಕ್ತ ಇಂದು ಸಂಘನಿಕೇತನದಲ್ಲಿ ಬೆಳ್ಳಿಗ್ಗೆ ಶ್ರೀ ಮಹಾ ಗಣಪತಿ ದೇವರ ಪ್ರೀತ್ಯರ್ಥ ಲೋಕ ಕಲ್ಯಾಣಾರ್ಥ ಸಲುವಾಗಿ ” ಉಷೆ ಪೂಜೆ ” ಕಾರ್ಯಕ್ರಮ ಸರಳ ರೀತಿಯಲ್ಲಿ ಜರಗಿತು.

    ಪ್ರಾತಃ ಕಾಲ ಸ್ವಯಂಸೇವಕರಿಂದ ಸಾವಿರಾರು ಹಣತೆ ದೀಪಗಳನ್ನು ಹಚ್ಚಿ ಸಭಾಂಗಣವನ್ನು ದೀಪಗಳಿಂದ ಅಲಂಕರಿಸಲಾಯಿತು , ಬಳಿಕ ಸಂಘದ ಸ್ವಯಂ ಸೇವಕರು ಹಾಗೂ ಗಣೇಶೋತ್ಸವದ ಕಾರ್ಯಕರ್ತರು ಶ್ರೀ ದೇವರ ಭಜನಾ ಸಂಕೀರ್ತನೆ ನಡೆದು ಶ್ರೀ ದೇವರ ಮಂಗಳಾರತಿ ನಡೆಯಿತು.

    ಪ್ರತೀ ವರ್ಷ ಈ ಕಾರ್ಯಕ್ರಮದಲ್ಲಿ ಸಾವಿರಾರು ಭಜಕರು ಪಾಲ್ಗೊಳ್ಳುತ್ತಿದ್ದು ಈ ಬಾರಿ ಕೊರೋನಾ ಮಹಾಮಾರಿ ಯನ್ನು ತಡೆಗಟ್ಟು ವ ಹಿನ್ನೆಲೆಯಲ್ಲಿ ಭಜಕರಿಗೆ ಪಾಲ್ಗೊಳ್ಳುವ ಅವಕಾಶವಿರಲಿಲ್ಲ , ಅತ್ಯಂತ ಸರಳ ರೀತಿಯಲ್ಲಿ ಪೂಜಾ ಕೈಕರ್ಯಗಳು ಜರಗಿದವು .

    ಚಿತ್ರ ಗಳು : ಮಂಜು ನೀರೇಶ್ವಾಲ್ಯ

    Share Information
    Advertisement
    Click to comment

    You must be logged in to post a comment Login

    Leave a Reply