Connect with us

    DAKSHINA KANNADA

    ಪುತ್ತೂರಿನಲ್ಲಿ ಮನೆಯನ್ನು ಸ್ಪೋಟಿಸಲು ಯತ್ನಿಸಿದ ದುಷ್ಕರ್ಮಿಗಳು

    ಪುತ್ತೂರಿನಲ್ಲಿ ಮನೆಯನ್ನು ಸ್ಪೋಟಿಸಲು ಯತ್ನಿಸಿದ ದುಷ್ಕರ್ಮಿಗಳು

    ಪುತ್ತೂರು ಅಕ್ಟೋಬರ್ 16: ದುಷ್ಕರ್ಮಿಗಳಿಂದ ಮನೆ ಸ್ಪೋಟಕ್ಕೆ ಯತ್ನಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
    ಪುತ್ತೂರಿನ ಕಬಕದಲ್ಲಿ ಈ ಘಟನೆ ನಡೆದಿದ್ದು, ನಾರಾಯಣ್ ಭಟ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ದುಷ್ಕರ್ಮಿಗಳು ಮನೆಯ ಒಳಗೆ ಜೆಲೆಟಿನ್ ಕಡ್ಡಿ ಎಸೆಯಲು ಪ್ರಯತ್ನಿಸಿದ್ದಾರೆ. ಆದರೆ ಸ್ಪೋಟಕ ಮನೆಯಂಗಳಕ್ಕೆ ಬಿದ್ದು ಸ್ಪೋಟಗೊಂಡಿದೆ. ಸ್ಫೋಟದ ತೀವೃತೆಗೆ ಅಂಗಳಕ್ಕೆ ಹಾಸಿದ ಟೈಲ್ಸ್ ಗಳು ಪುಡಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply