Connect with us

    LATEST NEWS

    ಬಾವಿಗೆ ಬಿದ್ದು ಹುಲಿವೇಷಧಾರಿ ಸಾವು

    ಬಾವಿಗೆ ಬಿದ್ದು ಹುಲಿವೇಷಧಾರಿ ಸಾವು

    ಮಂಗಳೂರು ಅಗಸ್ಟ್ 24: ಬಾವಿಗೆ ಬಿದ್ದು ಹುಲಿವೇಷಧಾರಿ ಸಾವನ್ನಪ್ಪಿದ ಘಟನೆ ಮಂಗಳೂರು ಹೊರ ವಲಯದ ಉಳ್ಳಾಲ ಕುಂಪಲದಲ್ಲಿ ಸಂಭವಿಸಿದೆ.

    ಮೃತರನ್ನು ಮಂಗಳೂರು ನಗರದ ಗರೋಡಿಯ ವಸಂತ್ ಎಂದು ಗುರುತಿಸಲಾಗಿದೆ. ಹುಲಿ ವೇಷ ಧರಿಸಿದ ಸ್ಥಿತಿಯಲ್ಲೇ ವಸಂತ್ ಶವ ಬಾವಿಯಲ್ಲಿ ಪತ್ತೆಯಾಗಿದೆ. ಮೂಲತ ನಗರದ ಗರೋಡಿವರಾದ ವಸಂತ್ ಕುಂಪಲಕ್ಕೆ ಹೋಗಿದ್ದು, ಹುಲಿ ವೇಷವನ್ನೂ ಹಾಕಿದ್ದರು. ಅದರೆ ಅನಿಲ್ ಎಂಬವರ ಮನೆಯ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply