Connect with us

    LATEST NEWS

    ತಣ್ಣೀರಬಾವಿ ಬೀಚ್‌ನಲ್ಲಿ ಐವರು ವಿದ್ಯಾರ್ಥಿಗಳ ರಕ್ಷಣೆ

    ಮಂಗಳೂರು ಎಪ್ರಿಲ್ 25: ತಣ್ಣೀರು ಬಾವಿ ಬೀಚ್ ನಲ್ಲಿ ಈಜಾಡಲು ಹೋಗಿ ಅಲೆ ಹೊಡೆತಕ್ಕೆ ಸಿಲುಕಿ ಸಂಕಷ್ಟದಲ್ಲಿ ಐವರು ವಿಧ್ಯಾರ್ಥಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.


    ಮೂಡಬಿದಿರೆಯ ಕಾಲೇಜೊಂದರ ವಿಧ್ಯಾರ್ಥಿಗಳು ತಣ್ಣೀರಬಾವಿ ಸಮುದ್ರ ಇಳಿದು ಆಟವಾಡುತ್ತಿದ್ದರು. ಈ ಸಂದರ್ಭ ಬಂದ ದೊಡ್ಡ ಅಲೆಯೊಂದಕ್ಕೆ ವಿಧ್ಯಾರ್ಥಿಗಳಿಗೆ ಹೊಡೆದಿದ್ದು, ವಿಧ್ಯಾರ್ಥಿಗಳು ಈಜಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭ ಅದೇ ಪರಿಸರದಲ್ಲಿದ್ದ ರಾಷ್ಟ್ರೀಯ ಈಜುಪಟುಗಳಾದ ಸಂಕೇತ್ ಬೆಂಗ್ರೆ ಮತ್ತು ಶಿಲ್ಪಾ ಬೆಂಗ್ರೆ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಿದರು. ಮತ್ತೆ ಮೂವರು ವಿಧ್ಯಾರ್ಥಿಗಳನ್ನು ಇತರ ಸರ್ಫರ್ ಗಳು ರಕ್ಷಣೆ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply