Connect with us

    DAKSHINA KANNADA

    ಸುಳ್ಯ: ನಿರಂತರವಾಗಿ ಕುಸಿಯುತ್ತಿರುವ ಮಣ್ಣು- ರಸ್ತೆ‌ ಬಂದ್ ಆಗುವ ಆತಂಕ

    ಸುಳ್ಯ, ಜುಲೈ 18: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯಾದ್ಯಂತ ಹಲವೆಡೆ ಗುಡ್ಡ ಕುಸಿಯುತ್ತಿರುವ ಘಟನೆ ವರದಿಯಾಗಿದೆ.

    ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಸಂಪಾಜೆಯ ಮೈಸೂರು-ಮಂಗಳೂರು 275 ರಾಷ್ಟ್ರೀಯ ‌ಹೆದ್ದಾರಿಯ ಗೂನಡ್ಕದಲ್ಲಿ ರಸ್ತೆಗೆ‌ ರಸ್ತೆಗೆ ನಿರಂತರವಾಗಿ ಮಣ್ಣು ಕುಸಿಯುತ್ತಿದೆ.

    ನಿರಂತರವಾಗಿ ಮಣ್ಣು ಕುಸಿಯುತ್ತಿರುವುದರಿಂದ ರಸ್ತೆ‌ ಬಂದ್ ಆಗುವ ಆತಂಕ ಉಂಟಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply