MANGALORE
SKPA Mangalore Zone ವತಿಯಿಂದ ಮಹಾತ್ಮ ಗಾಂಧಿ ಜಯಂತಿ
SKPA Mangalore Zone ವತಿಯಿಂದ ಮಹಾತ್ಮ ಗಾಂಧಿ ಜಯಂತಿ
ಮಂಗಳೂರು ಅಕ್ಟೋಬರ್ 2: ಸೌತ್ ಕೆನರಾ ಪೋಟೋಗ್ರಾಫರ್ ಅಸೋಸಿಯೇಶನ್ ಮಂಗಳೂರು ವಲಯದ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯನ್ನು ಗಾಂಧಿನಗರ ಮಣ್ಣಗುಡ್ಡದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಠಲ ಚೌಟ ಜಿಲ್ಲಾ ಸಂಚಾಲಕರು, ಪದ್ಮನಾಭ ಸುವರ್ಣ ವಲಯ ಅಧ್ಯಕ್ಷ ರು, ಸೇರಿದಂತೆ ಜಗನ್ನಾಥ ಶೆಟ್ಟಿ ಮಂಗಳೂರು ಮಾಜಿ ಜಿಲ್ಲಾಧ್ಯಕ್ಷರು, ಹರೀಶ್ ಅಡ್ಯಾರ್ ಜಿಲ್ಲಾ ಜತೆ ಕಾರ್ಯದರ್ಶಿ, ಮತ್ತು ವಲಯದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
You must be logged in to post a comment Login