Connect with us

    LATEST NEWS

    ಸಾವಿರಾರು ರೂಪಾಯಿ ದಾಟಿದ ಶಂಕರಪುರ ಮಲ್ಲಿಗೆ..

    ಉಡುಪಿ : ಲಾಕ್ಡೌನ್ ಕಾಲದಲ್ಲಿ ಶಂಕರಪುರ ಮಲ್ಲಿಗೆ ದಾರಣೆ ಪಾತಾಳಕ್ಕೆ ಕುಸಿದಿತ್ತು , ಈಗ ಅದು ಚೇತರಿಕೆ ಕಂಡು 5 ತಿಂಗಳ ಬಳಿಕ ಅಟ್ಟಿಗೆ ಸಾವಿರರು ಗಡಿ ದಾಟಿದ್ದು.

    ಮಲ್ಲಿಗೆ ಕೃಷಿಕರ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಈ ದರ ಇನ್ನೂ ನಾಲ್ಕೈದು ದಿವಸ ಇರಬಹುದು ಎಂದು ಅಂದಾಜಿಸಲಾಗಿದೆ .

    ಲಾಕ್ಡೌನ್ ಸಂದರ್ಭದಲ್ಲಿ ಅಟ್ಟಿಗೆ 50 ರೂಪಾಯಿ ಇಳಿದಿದ್ದ ಮಲ್ಲಿಗೆ ಧಾರಣೆ , ಈ ಸಂದರ್ಭದಲ್ಲಿ ಕೃಷಿಕರು ಆರ್ಥಿಕ ಸಂಕಷ್ಟಕೀಡಾಗಿದ್ದರು.ಪ್ರಸ್ತುತ ಮಳೆಯಿಂದಾಗಿ ಮಲ್ಲಿಗೆ ಹೂವಿನ ಇಳುವರಿ ಕಡಿಮೆಯಾಗಿದೆ ಶುಭಸಮಾರಂಭಗಳು ಆರಂಭವಾಗಿರುವುದರಿಂದ,

    ಮಲ್ಲಿಗೆಯ ಬೇಡಿಕೆ ಹೆಚ್ಚಾಗಿದೆ ಆದ್ದರಿಂದ ಮಲ್ಲಿಗೆ ದರ ಕೂಡ ಏರಿಕೆಯಾಗಿದೆ, ಮುಂಬೈಯಲ್ಲಿ ಮಲ್ಲಿಗೆ ಬಹುಬೇಡಿಕೆ ಯಾಗಿರುವುದರಿಂದ ಮಲ್ಲಿಗೆಯ ದರವೂ ಕೂಡ ಹೆಚ್ಚಾಗಿದೆ.

    Video:

    Share Information
    Advertisement
    Click to comment

    You must be logged in to post a comment Login

    Leave a Reply