Connect with us

    DAKSHINA KANNADA

    ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಗೆ ರೈತರ ಸನ್ಮಾನ…..

    ಪುತ್ತೂರು ಡಿಸೆಂಬರ್ 1: ರೈತಸಂಘ,ಹಸಿರುಸೇನೆ ದಕ್ಷಿಣಕನ್ನಡ ಜಿಲ್ಲಾ ಘಟಕದ ವತಿಯಿಂದ ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಸೇರಿದಂತೆ ರೈತ ಹೋರಾಟಗಳಲ್ಲಿ ಗುರುತಿಕೊಂಡ ಮುರುವ ಮಹಾಬಲ‌ ಭಟ್, ಡಾ.ಪಿ.ಕೆ.ಎಸ್ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಪುತ್ತೂರಿನ ರೈತಸಂಘ ಕಛೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಈ ಮೂವರು ಸನ್ಮಾನಿತರ ಸಾಧನೆಯನ್ನು ಗುರುತಿಸಿ ಈ ಸನ್ಮಾನಕ್ಕೆ ಆಯ್ಕೆ‌ ಮಾಡಲಾಗಿದೆ. ತನ್ನ ಪ್ರಖರ ಹಾಗು ಕೃಷಿಪರ ವರದಿಗಳ ಮೂಲಕ ಕೃಷಿಕರನ್ನು ಸಂಘಟಿಸಿದ ಹಾಗೂ ಕೃಷಿಕರ ಧ್ವನಿಯನ್ನು ಸರಕಾರಕ್ಕೆ ತಮ್ಮ ಬರವಣಿಗೆಯ ಮೂಲಕ ಮುಟ್ಟಿಸಿದ್ದ ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಅವರನ್ನು ಈ ಸನ್ಮಾನ ಕಾರ್ಯಕ್ರಮದಲ್ಲಿ ಗುರುತಿಸುವ ಮೂಲಕ ಗೌರವ ನೀಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply