JYOTHISHYA
ಶತ್ರುಗಳಿಂದ ನಿಮ್ಮ ರಕ್ಷಣೆಗೆ ಈ ತಂತ್ರ ಉಪಯೋಗಿಸಿ
ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ನೀವು ಮಾಡುವಂತಹ ಕೆಲಸ ಕಾರ್ಯಗಳಿಂದ ಅಥವಾ ತಮ್ಮ ಸುತ್ತಲಿನ ಪರಿಸರದಲ್ಲಿನ ಜನಗಳಿಂದಾಗಿ, ನಿಮ್ಮ ವಿರುದ್ಧ ಅನಗತ್ಯ ತೊಂದರೆ ಬರಬಹುದು ಮತ್ತು ಅಪಪ್ರಚಾರದ ಮಾತುಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಕಾಲಕ್ರಮೇಣ ನಿಮ್ಮನ್ನು ಇಲ್ಲಸಲ್ಲದ ಆರೋಪಗಳಲ್ಲಿ ಸಿಲುಕಿಸುತ್ತಾರೆ. ಬಹುತೇಕವಾಗಿ ನಿಮ್ಮ ವರ್ಚಸ್ಸಿಗೆ ಹಾನಿ ಮಾಡುವಂತಹವು ಜನಗಳು ಕಂಡುಬರುತ್ತಾರೆ. ಇಂತಹ ದರಿದ್ರ ಜಂಜಾಟಗಳಿಂದ ತಾವು ಮುಕ್ತಿಪಡೆದು ಸಂತೋಷದಿಂದ ಜೀವನ ಸಾಗಿಸುವ ಬಯಕೆ ನಿಮ್ಮಲ್ಲಿ ಮೂಡುತ್ತದೆ ಅದಕ್ಕಾಗಿ ಈ ತಂತ್ರ ಫಲಪ್ರದವಾಗಿದೆ.
ಬಿಲ್ವಪತ್ರೆ ಎಲೆ ಮತ್ತು ತುಳಸಿ ಎಲೆಯನ್ನು ಒಣಗಿಸಿ ಅದನ್ನು ದಹನ ಮಾಡಿ. ಇದರ ಬೂದಿಯನ್ನು ತಾವು ತಮ್ಮ ಸ್ನಾನದ ನೀರಿನಲ್ಲಿ ಬಳಸಿ ಇದರಿಂದ ಇಂತಹ ಸಮಸ್ಯೆಯಿಂದ ಖಂಡಿತ ಪಾರಾಗುವಿರಿ.
ಖ್ಯಾತ ಜ್ಯೋತಿಷಿ ಶ್ರೀ ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
9945098262
You must be logged in to post a comment Login