Connect with us

    LATEST NEWS

    ದುರಂಹಕಾರ ಬಿಡದಿದ್ದರೆ ಇನ್ನೂ ಅನುಭವಿಸಬೇಕಾಗುತ್ತದೆ – ಜನಾರ್ಧನ ಪೂಜಾರಿ

    ದುರಂಹಕಾರ ಬಿಡದಿದ್ದರೆ ಇನ್ನೂ ಅನುಭವಿಸಬೇಕಾಗುತ್ತದೆ – ಜನಾರ್ಧನ ಪೂಜಾರಿ

    ಮಂಗಳೂರು ಡಿಸೆಂಬರ್ 9: 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಹೀನಾಯ ಸೋಲನನ್ನುಭವಿಸಿದ ಕಾಂಗ್ರೇಸ್ ವಿರುದ್ದ ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಕಿಡಿಕಾರಿದ್ದಾರೆ. ಬಿಜೆಪಿ ಬರ್ತದೆ, ನಾವು ಸಾಯುತ್ತೇವೆ. ದುರಂಹಕಾರ ಬಿಡದಿದ್ದರೆ ಇನ್ನೂ ಅನುಭವಿಸಬೇಕಾಗುತ್ತದೆ ಸ್ವಪಕ್ಷೀಯರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಮಂಗಳೂರಿನಲ್ಲಿ ಮಾತನಾಡಿದ ಅವರು ಅಹಂಕಾರ ತೋರಿಸಿದರೆ ಬಿಜೆಪಿಯನ್ನು ತಡೆಯಲು ಆಗುವುದಿಲ್ಲ ಎಂದು ಮೊದಲೇ ಕೈಮುಗಿದು ಕಣ್ಣೀರು ಸುರಿಸಿ ಹೇಳಿದ್ದೆ. ಆದರೆ ಪಕ್ಷದವರಿಗೆ ಅದು ಅರ್ಥ ಆಗಿಲ್ಲ. ಈಗಲಾದರೂ ಅರ್ಥ ಆಯಿತಾ ಎಂದು ಪ್ರಶ್ನಿಸಿದರು. ಅಹಂಕಾರ ಬಿಡಬೇಕು ಮತ್ತು ಜನರ ಮಾತಿಗೆ ಬೆಲೆ ಕೊಡಬೇಕು. ನಾವು ಯಜಮಾನರು ಎಂದು ಕೆಲವು ನಾಯಕರು ಅಂದುಕೊಂಡಿದ್ದಾರೆ. ಇದಕ್ಕಾಗಿ ಅನುಭವಿಸುತ್ತಾರೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply