Connect with us

    LATEST NEWS

    ವಾಜಪೇಯಿ ಅವರ ನಿಧನಕ್ಕೆ ಪೇಜಾವರ ಶ್ರೀ ಸಂತಾಪ

    ವಾಜಪೇಯಿ ಅವರ ನಿಧನಕ್ಕೆ ಪೇಜಾವರ ಶ್ರೀ ಸಂತಾಪ

    ಉಡುಪಿ ಅಗಸ್ಟ್ 16: ವಾಜಪೇಯಿ ನಿಧನದಿಂದ‌ ದೇಶಕ್ಕೇ ಸಂತಾಪವಾಗಿದ್ದು, ವಾಜಪೇಯಿ ಅವರ ನಿಧನ ನನಗೆ ದೊಡ್ಡ ನಷ್ಟ ಎಂದು ಪೇಜಾವರ ಶ್ರೀ ಸಂತಾಪ ಸೂಚಿಸಿದ್ದಾರೆ.

    ವಾಜಪೇಯಿ ವಿಶ್ವದ ಮಹಾನ್ ನಾಯಕ, ಸರ್ವ ಜನ ಪ್ರಿಯರು, ಶ್ರೇಷ್ಠ ಆಡಳಿತಗಾರಾಗಿದ್ದರು, ದೇಶಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ಎಲ್ಲಾ ಪಕ್ಷದವರನ್ನು ಜಾಣ್ಮೆ ಯಿಂದ ಮುನ್ನಡೆಸಿದವರು ಅವರೊಬ್ಬ ಶ್ರೇಷ್ಠ ಆಡಳಿತಗಾರ ಎಂದು ಪೇಜಾವರ ಶ್ರೀ ವಾಜಪೇಯಿ ಅವರ ಗುಣಗಾನ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply