Connect with us

    MANGALORE

    ಮುದ್ದು ಶ್ರೀ ಕೃಷ್ಣ ವೇಷ ಸ್ಪರ್ಧೆ – ಅದಿತಿ ಎಚ್.ಎಸ್. ಪ್ರಥಮ

    ಮುದ್ದು ಶ್ರೀ ಕೃಷ್ಣ ವೇಷ ಸ್ಪರ್ಧೆ – ಅದಿತಿ ಎಚ್.ಎಸ್. ಪ್ರಥಮ

    ಮಂಗಳೂರು ಸೆಪ್ಟೆಂಬರ್ 7: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಸಿಹಿತ್ಲುವಿನ ಅಗ್ಗದಕಳಿಯದ ಬ್ರಹ್ಮ ಶ್ರೀ ನಾರಾಯಣ ಗುರು ಸಂಘ ಮತ್ತು ಯುವ ವಾಹಿನಿಯ ಸಸಿಹಿತ್ಲು ಘಟಕದ ಆಶ್ರಯದಲ್ಲಿ ಮುದ್ದು ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

    ಸ್ಪರ್ಧೆಯಲ್ಲಿ 2 ರಿಂದ 3 ವರ್ಷದೊಳಗಿನ ವಿಭಾಗದಲ್ಲಿ ಪುಟಾಣಿ ಅದಿತಿ ಎಚ್.ಎಸ್. ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಇವರು ಹಳೆಯಂಗಡಿ– ಚೇಳ್ಯಾರುವಿನ ವರ್ಷಾ-ಸುಚೇಂದ್ರ ಕುಮಾರ್ ಅವರ ಪುತ್ರಿ.

    Share Information
    Advertisement
    Click to comment

    You must be logged in to post a comment Login

    Leave a Reply