Connect with us

    LATEST NEWS

    ಕಲ್ಲು ತೂರಾಟದಲ್ಲಿ ಹಲ್ಲೆಗೊಳಾಗದ ಕಾರ್ಯಕರ್ತರ ಮನೆಗೆ ಸಂಸದ ನಳಿನ್ ಭೇಟಿ

    ಕಲ್ಲು ತೂರಾಟದಲ್ಲಿ ಹಲ್ಲೆಗೊಳಾಗದ ಕಾರ್ಯಕರ್ತರ ಮನೆಗೆ ಸಂಸದ ನಳಿನ್ ಭೇಟಿ

    ಮಂಗಳೂರು ಫೆಬ್ರವರಿ 22: ಎರಡು ದಿನಗಳ ಹಿಂದೆ ಮಲ್ಪೆಯಲ್ಲಿ ನಡೆದ ಮೀನುಗಾರರ ಸಮಾವೇಶದಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಬಿಜೆಪಿ ಕಾರ್ಯಕರ್ತರ ಮನೆಗೆ ಸಂಸದ ನಳಿನ್ ಕುಮಾರ್ ಭೇಟಿ ನೀಡಿದರು.

    ಅಮಿತ್ ಶಾ ಕರಾವಳಿ ಪ್ರವಾಸದ ಹಿನ್ನಲೆಯಲ್ಲಿ ಮಲ್ಪೆಯಲ್ಲಿ ಬೃಹತ್ ಮೀನುಗಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶಕ್ಕೆ ತೆರಳಿ ಹಿಂತಿರುಗುತ್ತಿದ್ದ ಮೀನುಗಾರರಿದ್ದ ಬಸ್ ಗೆ ಬೆಂಗ್ರೆಯಲ್ಲಿ ಗುಂಪೊಂದು ಕಲ್ಲು ತೂರಾಟ ನಡೆಸಿತ್ತು. ನಂತರ ಎರಡು ಗಂಪುಗಳ ನಡುವೆ ನಡೆದ ಘರ್ಷಣೆ ಚದುರಿಸಲು ಪೊಲೀಸರ ಲಾಠಿ ಚಾರ್ಜ್ ಸಹ ನಡೆಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply