Connect with us

    BANTWAL

    ಗಾಂಜಾ ನಶೆಗೆ ತಾಯಿ ಮತ್ತು ಅಣ್ಣ ನ ಮೇಲೆ ತಲವಾರು ದಾಳಿ

    ಬಂಟ್ವಾಳ, ನವೆಂಬರ್ 08: ಅಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ಗಾಂಜಾ ನಶೆಗೆ ತಾಯಿ ಮತ್ತು ಅಣ್ಷನ ಮೇಲೆ ತಲವಾರು ದಾಳಿ ನಡೆದಿದೆ.

    ಗಂಭೀರ ಗಾಯಗೊಂಡ ತಾಯಿ ಪುತ್ತೂರು ಆಸ್ಪತ್ರೆಗೆ ದಾಖಲು‌ ಮಾಡಲಾಗಿದೆ. ಅಣ್ಣ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಹರೀಶ್ ತಾಯಿ ಮತ್ತು ಅಣ್ಣನಿಗೆ ಕಡಿದ ಯುವಕನಾಗಿದ್ದಾನೆ. ವಾರಿಜಾ ಮತ್ತು ಕೃಷ್ಣಕುಮಾರ್ ತಲವಾರು ದಾಳಿಗೆ ಒಳಗಾದವರು. ಈ ಬಗ್ಗೆ ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply