Connect with us

DAKSHINA KANNADA

10 ಸಂತ್ರಸ್ತರಿಗೆ 1,70,925 ಮೊತ್ತದ ಪರಿಹಾರಧನ ವಿತರಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ

ಮಂಗಳೂರು, ಅಕ್ಟೋಬರ್ 8:  ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಹತ್ತು ಜನ ಸಂತ್ರಸ್ತರಿಗೆ ಸಂತ್ರಸ್ತರಿಗೆ ನೀಡಲಾಯಿತು. ಒಟ್ಟು 1,70,925 ಮೊತ್ತದ ಪರಿಹಾರ ಧನದ ಚೆಕ್ ಅನ್ನು ಗುರುಪುರ ಕೈಕಂಬದ ನಾಡಕಚೇರಿಯಲ್ಲಿ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಸುನಿಲ್, ಉಪತಹಶಿಲ್ದಾರ್ ಶಿವಪ್ರಸಾದ್,ಕಂದಾಯ ನಿರೀಕ್ಷಕರಾದ ಆಸಿಫ್, ಗ್ರಾಮ ಲೆಕ್ಕಿಗರು, ಗ್ರಾಮ ಕರಣಿಕರು, ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸೋಹನ್ ಅತಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಗುರುಪುರ, ,ಮಾಜಿ ಪಂ.ಸದಸ್ಯರು , ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *