LATEST NEWSಬೈಂದೂರು – ನದಿ ದಾಟುವ ವೇಳೆ ಕಾಲುಜಾರಿ ಬಿದ್ದು ಯುವಕ ಸಾವುಉಡುಪಿ ಜೂನ್ 15: ನದಿ ದಾಟುವ ವೇಳೆ ಯುವಕನೊಬ್ಬ ಕಾಲು ಜಾರಿ ನದಿಗೆ ಬಿದ್ದು ಸಾವನಪ್ಪಿರುವ ಘಟನೆ ನಿನ್ನೆ ನಡೆದಿದೆ. ಮೃತರನ್ನು ಬೈಂದೂರು ನಿವಾಸಿ ಕರಾ ಅಬ್ದುಲ್ ರಹೀಮ್ ಎಂದು ಗುರುತಿಸಲಾಗಿದೆ. ಇವರು ಗ್ರಾಮದ ಸಂಕದಗುಂಡಿ ನದಿಯನ್ನು ದಾಟುವ ವೇಳೆ ಈ ದುರ್ಘಟನೆ ನಡೆದಿದೆ.Share Information Related Topics:ByndoorDeathUdupi Up Nextಕರಾವಳಿಯಲ್ಲಿ ಮುಂದುವರೆದ ಮಳೆ ಅಬ್ಬರ್ – ರೆಡ್ ಅಲರ್ಟ್ ಘೋಷಣೆ Don't Missಡೆಂಗ್ಯೂ ಜ್ವರಕ್ಕೆ ಸುಳ್ಯದಲ್ಲಿ ಯುವಕ ಬಲಿ Advertisement Click to comment You must be logged in to post a comment Login Leave a Reply Cancel replyYou must be logged in to post a comment.
You must be logged in to post a comment Login