LATEST NEWS
ಭಾರಿ ಮಳೆಗೆ ಮಲ್ಪೆಯಲ್ಲಿ 3 ಬೋಟ್ ಮುಳುಗಡೆ
ಉಡುಪಿ :ಸುರಿಯುತ್ತಿರುವ ಭಾರಿ ಮಳೆಗೆ ಮಲ್ಪೆ ಯಲ್ಲಿ 3 ಬೋಟ್ ಮುಳುಗಡೆಯಾಗಿದ್ದು, ಲಕ್ಷಾಂತರ ರೂ ನಷ್ಟವಾಗಿದೆ.
ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಭಾರಿ ಮಳೆಗೆ ಕಲ್ಲು, ಬಂಡೆ ಮೇಲೆ ಆಶ್ರಯ ಪಡೆದು, ಹೇಗೋ ಸುರಕ್ಷಿತವಾಗಿ ದಡ ಸೇರಿದ ಮೀನುಗಾರರು.ಮಂಗಳೂರು ಇಂದ ಕೇಂದ್ರ NDRF ಕಳುಹಿಸಲು ಮಂಗಳೂರು ಜಿಲ್ಲಾಧಿಕಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಸೂಚನೆ ನೀಡಿದ್ದಾರೆ .
ಉಡುಪಿಯಲ್ಲಿ ನೆರೆಪೀಡಿತ ಕುಕ್ಕೆಹಳ್ಳಿ ಹಾಗು ಇನ್ನಿತರ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋಟ ಸೂಚನೆ ನೀಡಿದ್ದಾರೆ .ಮಂಗಳೂರಿನಿಂದ ವಿಶೇಷ ಸುರಕ್ಷತಾ ಉಪಕರಣಗಳು ಮತ್ತು ಬೋಟ್ ನೊಂದಿಗೆ NDRF ತಂಡ ಹೊರಟಿರುತ್ತದೆ .
You must be logged in to post a comment Login