Connect with us

    DAKSHINA KANNADA

    ಶ್ರೀ ಗಣಪತಿ ದೇವರಿಗೆ ” ಉಷೆ ಪೂಜೆ “

    ಮಂಗಳೂರು, ಆಗಸ್ಟ್ 27 : ಮಂಗಳೂರಿನ ಪ್ರತಾಪ್ ನಗರದ ಸಂಘನಿಕೇತನದಲ್ಲಿ ಕೇಶವ ಸ್ಮ್ರಿತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ 70​ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಇಂದು ಶ್ರೀ ಗಣಪತಿ ದೇವರಿಗೆ ” ಉಷೆ ಪೂಜೆ ” ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘನಿಕೇತನದಲ್ಲಿ ಮುಂಜಾನೆಯ ಪ್ರಾತಃ ಕಾಲ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೇವರಿಗೆ ನಡೆದ ಈ ” ಉಷೆ ಪೂಜೆ ” ಎಂಬ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಆಸ್ತಿಕ ಭಾಂದವರು ಪಾಲ್ಗೊಂಡು ಪುನೀತರಾದರು. ​

    ವಿಡಿಯೋಗಾಗಿ ಈ ಕೆಳಗಿನ ಲಿಂಕನ್ನು ಒತ್ತಿರಿ.. ಕೃಪೆ...XL ಸ್ಟುಡಿಯೋ

    Share Information
    Advertisement
    Click to comment

    You must be logged in to post a comment Login

    Leave a Reply