Connect with us

    LATEST NEWS

    ಜಂಗಲ್ ಸಫಾರಿಗೆ ಹೋದವರನ್ನು ಬೆನ್ನಟ್ಟಿದ ಸಿಂಹ

    ಜಂಗಲ್ ಸಫಾರಿಗೆ ಹೋದವರನ್ನು ಬೆನ್ನಟ್ಟಿದ ಸಿಂಹ

    ಬಳ್ಳಾರಿ ಅಕ್ಟೋಬರ್ 11: ಜಂಗಲ್ ಸಫಾರಿಗೆ ಹೋದ ಜನರ ಜೀಪನ್ನು ಸಿಂಹವೊಂದು ಬೆನ್ನಟ್ಟಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
    ಹೊಸಪೇಟೆ ತಾಲೂಕಿನ ಕಮಲಾಪುರದ ಬಳಿ ಇರುವ ಅಟಲ್ ಬಿಹಾರ ವಾಜಪೇಯಿ ಜ್ಯೂಯಾಲಾಜಿಕಲ್ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ.

    ಉದ್ಯಾನವನದಲ್ಲಿ ಸಫಾರಿಗೆ ಹೋದ ಪ್ರವಾಸಿಗಳ ಜೀಪನ್ನು ಬೆನ್ನಟ್ಟಿದ ಕೇಸರಿ ಹೆಸರಿನ ಸಿಂಹ ಅಟ್ಯಾಕ್ ಮಾಡಲು ಮುಂದಾಗಿದೆ. ಈ ಸಮಯದಲ್ಲಿ ಜೀಪ್ ನಲ್ಲಿ ಇದ್ದ ಪ್ರವಾಸಿಗರು ಸಫಾರಿ ಸಾಕು ನಮಗೆ ಬಿಟ್ಟುಬಿಡಿ ಎಂದು ಗೋಗರೆದಿದ್ದಾರೆ. ಸಿಂಹ ಹಿಂಬಾಲಿಸುವ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply