Connect with us

    LATEST NEWS

    ಪರ್ಕಳ – ಬಳಿ ಚಿರತೆ ದಾಳಿಗೆ ಕೊಣ ಬಲಿ…!!

    ಉಡುಪಿ ಜನವರಿ 22: ಚಿರತೆ ದಾಳಿಗೆ ಕೋಣವೊಂದು ಬಲಿಯಾಗಿರುವ ಘಟನೆ ಪರ್ಕಳ ಇಲ್ಲಿನ ಹೆರ್ಗದ ಬಳಿ ಇರುವ ಪ್ರಸಾದ್ ಕಾಲೋನಿಯ 5ನೇ ಕ್ರಾಸ್ ನಲ್ಲಿ ನಡೆದಿದೆ.

    ಸಾಧಾರಣ ನಾಲ್ಕೈದು ವರ್ಷದ ಸಣ್ಣ ಗಾತ್ರದ ಕೋಣ ಇದಾಗಿದೆ. ಇಂದು ತಮ್ಮ ಹಟ್ಟಿಗೆ ಬಾರದಿದ್ದರಿಂದ ಅನುಮಾನ ಗೊಂಡ ಕರುಣಾಕರ ಪೂಜಾರಿ ಅವರು ಸುತ್ತಮುತ್ತ ಹುಡುಕಿದಾಗ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದೆ ಈ ಭಾಗದಲ್ಲಿ ಹಿಂದೆ ಶಿಕ್ಷಕ ಕೆದ್ಲಾಯರ ಮನೆಯ ಸಾಕು ನಾಯಿಯನ್ನು ಚಿರತೆ ಬೇಟೆಯಾಡಿತ್ತು,  ಇದೀಗ ಮತ್ತೆ ಚಿರತೆ ದಾಳಿ. ಮುಂದುವರಿಸಿದಯಾ ಎಂದು ಸ್ಥಳೀಯರಲ್ಲಿ ಆತಂಕ ಮೂಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟುತಿಳಿದ್ದಾರೆ ಸಂಬಂಧಪಟ್ಟ ಅರಣ್ಯ ಇಲಾಖೆ ಇತ್ತ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply