DAKSHINA KANNADA
ವೀರ ಸಾವರ್ಕರ್ ಗೆ ಅವಮಾನ ಖಂಡಿಸಿ ಹಿಂದೂ ಸಂಘಟನೆಗಳಿಂದ ಕಬಕ ಚಲೋ ಜಾಥಾ
ಪುತ್ತೂರು, ಅಗಸ್ಟ್ 17: ಸ್ವಾತಂತ್ರ್ಯದ ರಥೋತ್ಸವಕ್ಕೆ ಅಡ್ಡಿಪಡಿಸಿ ರಥದಲ್ಲಿದ್ದ ವೀರ ಸಾವರ್ಕರ್ ಚಿತ್ರ ತೆಗೆದು ಟಿಪ್ಪು ಸುಲ್ತಾನ್ ಚಿತ್ರ ಅಳವಡಿಸುವಂತೆ ಒತ್ತಡ ಹೇರಿದನ್ನು ಖಂಡಿಸಿ ಹಿಂದೂ ಸಂಘಟನೆಗಳಿಂದ ಕಬಕ ಚಲೋ ಬೃಹತ್ ಜಾಥಾ.
ಸಾವರ್ಕರ್ ಚಿತ್ರವಿರುವ ರಥದೊಂದಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಕಬಕ ಜಂಕ್ಷನ್ ವರೆಗೆ ಜಾಥಾ ನಡೆದಿದೆ. ಈ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಜಾಥಾ ನಡೆದಿದೆ.
Video:
You must be logged in to post a comment Login