Connect with us

    DAKSHINA KANNADA

    ಆಶ್ಲೇಷಾ ನಕ್ಷತ್ರ ಹಿನ್ನಲೆ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತ ಸಾಗರ

    ಪುತ್ತೂರು ಮಾರ್ಚ್ 15: ಅಶ್ಲೇಷಾ ನಕ್ಷತ್ರ ಹಿನ್ನಲೆಯಲ್ಲಿ ದೇಶದ ಪ್ರಖ್ಯಾತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಾಗರವೇ ಸೇರಿದೆ.


    ರಾಜ್ಯದ ಬೇರೆ ಬೇರೆ ಭಾಗಳಿಂದ ಬಂದಿರುವ ಭಕ್ತರು ಟಿಕೆಟ್ ಪಡೆಯಲು ಬೆಳಗಿನ ಜಾವ 3 ಗಂಟೆಯಿಂದಲೇ ಜನರು ಸಾಲಿನಲ್ಲಿ ನಿಂತಿದ್ದರು. ಆಶ್ಲೇಷಾ ನಕ್ಷತ್ರದ ದಿನ ಆಶ್ಲೇಷಾ ಬಲಿಯ ಸೇವೆ ನೀಡುವುದಾಗಿ ಹರಕೆ ಹೊತ್ತುಕೊಳ್ಳುವುದು ಇಲ್ಲಿನ ಸಂಪ್ರದಾಯ.

    Share Information
    Advertisement
    Click to comment

    You must be logged in to post a comment Login

    Leave a Reply